
೧. ಯಾವಾಗ ಸ್ವತಃ ವಿಷಯದ ಹಾಗೂ ಸ್ವಾರ್ಥದ ವಿಷಯದ ಯಾವುದೇ ವಿಚಾರವು ತನ್ನ ಮನಸ್ಸಿನೊಳಗೆ ಸುಳಿಯುವುದಿಲ್ಲವೋ ಆಗಲೇ ನಮ್ಮ ಕೈಯಿಂದ ಸರ್ವೋತ್ಕ್ರಷ್ಟ ಕಾರ್ಯವು ನಡೆಯುತ್ತದೆ. ಆಗಲೇ ನಮಗೆ ಎಲ್ಲಕ್ಕಿಂತ ಹೆಚ್ಚು ಪ್ರಭಾವ ಬೀಳುತ್ತದೆ. ಪೂರ್ಣವಾಗಿ ನಿರಪೇಕ್ಷರಾಗಿರಿ, ಫಲದ ಬಗ್ಗೆ ಪೂರ್ಣ ಉದಾಸೀನರಾಗಿರಿ ಆಗಲೇ ನೀವು ಯಥಾರ್ಥ ಕಾರ್ಯ ಮಾಡಬಲ್ಲಿರಿ.
೨. ಅಶುದ್ಧ ವಿಚಾರ ಅಥವಾ ಅಶುದ್ಧ ಕಲ್ಪನೆಯು ಅಶುದ್ಧ ಕಾರ್ಯದಷ್ಟೇ ಕೆಟ್ಟದ್ದಾಗಿದೆ. ನಮ್ಮ ಇಚ್ಛೆಯ ಮೇಲೆ ಪ್ರಭುತ್ವವಿದ್ದರೆ ಅದರಿಂದ ಯಾವಾಗಲೂ ಉತ್ತಮವಾದ ಫಲದ ಪ್ರಾಪ್ತಿಯಾಗಬಹುದು.
೩. ತಮ್ಮ ಒಳ್ಳೆಯ ಹಾಗೂ ಕೆಟ್ಟ ಎರಡೂ ಕರ್ಮಗಳನ್ನು ಮರೆತುಬಿಡಿ ಹಾಗೂ ಅದನ್ನು ಪುನಃ ಯಾವತ್ತು ಯೋಚಿಸಬೇಡಿ. ಏನಾಯಿತೋ ಅದು ಆಗಿದೆ ಅದರ ಕಡೆಗೆ ಪುನಃ ನೋಡಬೇಡಿ. ಹುಚ್ಚುನಂಬಿಕೆಗಳನ್ನು ತ್ಯಜಿಸಿ. ಸಾಕ್ಷಾತ್ ಮರಣವು ನಿಮ್ಮ ಎದುರು ಇದ್ದರೂ ದೌರ್ಬಲ್ಯಕ್ಕೆ ಜಾಗವನ್ನು ನೀಡಬೇಡಿರಿ. ಪಶ್ಚಾತ್ತಾಪ ಪಡುತ್ತಾ ಇರಬೇಡಿ; ನಡೆದು ಹೋದ ಕಾರ್ಯದ ಬಗೆಗೆ ಯೋಚಿಸುತ್ತಾ ಇರಬೇಡಿರಿ. ‘ಮುಕ್ತರಾಗಿರಿ’.
(ಸೌಜನ್ಯ : ಸ್ವಾಮಿ ವಿವೇಕಾನಂದರು ಹೇಳುತ್ತಾರೆ’, ರಾಮಕೃಷ್ಣ ಮಠ, ನಾಗಪುರ.)
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !