ವಾಣಿ ಹೀಗಿರಲಿ….

ವಾತ್ಸಲ್ಯಾತ್ಸರ್ವಭೂತೇಭ್ಯೋ ವಾಚ್ಯಾಃ ಶ್ರೋತ್ರಸುಖಾ ಗಿರಃ |

ಪರಿತಾಪೋಪಘಾತಶ್ಚ ಪಾರುಷ್ಯಂ ಚಾತ್ರ ಗರ್ಹಿತಮ್ ||

ಮಾತು ಹೀಗಿರಬೇಕು, ಎಲ್ಲ ಪ್ರಾಣಿಗಳ ಮೇಲೆ ಪ್ರೀತಿಯಿಂದ ತುಂಬಿರಬೇಕು ಮತ್ತು ಕೇಳಲು ಕಿವಿಗೆ ಇಂಪಾಗಿರಬೇಕು. ಇತರರಿಗೆ ತೊಂದರೆ ಕೊಡುವುದು, ಕಠೋರವಾಗಿ ಮಾತನಾಡುವುದು. ಇವೆಲ್ಲವೂ ನಿಷಿದ್ಧ ಕಾರ್ಯಗಳಾಗಿವೆ.

(ಸೌಜನ್ಯ : ‘ಮಹಾಭಾರತ’ ಶಾಂತಿಪರ್ವ, ಅಧ್ಯಾಯ ೧೯೧, ಶೋಕ ೧೪)