ಆದರ್ಶ ಹಿಂದೂ ರಾಷ್ಟ್ರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದೂ ರಾಷ್ಟ್ರ ಅರ್ಥಾತ್‌ ರಾಮರಾಜ್ಯದಲ್ಲಿ ಬಾಲ್ಯದಿಂದಲೇ ಸಾಧನೆ ಮಾಡಿಸಿಕೊಳ್ಳಲಾಗುವುದು; ಇದರಿಂದ ವ್ಯಕ್ತಿಯ ರಜ-ತಮಗಳು ಕಡಿಮೆಯಾಗಿ ಸಾತ್ತ್ವಿಕನಾಗುವನು. ಇದರಿಂದ ಅಪರಾಧದ ವಿಚಾರವೂ ಬರುವುದಿಲ್ಲ ! ಸಾಧನೆಯಿಂದ ಪ್ರಜೆಗಳು ಸಾತ್ತ್ವಿಕರಾಗುವುದರಿಂದ ಯಾರೂ ಅಪರಾಧ ಮಾಡುವುದಿಲ್ಲ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ