
‘ಸಡಕ್’ (ರಸ್ತೆ), ‘ಸಂಸತ್ತು ಮತ್ತು ‘ಸುಪ್ರೀಂ ಕೋರ್ಟ್’ (ಸರ್ವೋಚ್ಚ ನ್ಯಾಯಾಲಯ) – ಈ ೩ ಮಾರ್ಗಗಳನ್ನು ನೆನಪಿನಲ್ಲಿಡಿ ! ‘ಸಡಕ್’ ಎಂದರೆ ಜನಜಾಗೃತಿ, ‘ಸಂಸತ್ತು’ ಎಂದರೆ ಜನಪ್ರತಿನಿಧಿಗಳ ಪ್ರಬೋಧನೆ (ಅರಿವು ಮೂಡಿಸುವುದು) ಮತ್ತು ‘ಸುಪ್ರೀಂ ಕೋರ್ಟ್’ ಎಂದರೆ ನ್ಯಾಯಾಂಗ ಹೋರಾಟ. ಇಂತಹ ಎಲ್ಲ ಮಾರ್ಗಗಳಿಂದ ಹೋರಾಡಿ, ನಾವು ಸಂವಿಧಾನದಲ್ಲಿರುವ ‘ಸೆಕ್ಯುಲರ್’ (ಜಾತ್ಯತೀತ) ಎಂಬ ಪದವನ್ನು ತೆಗೆದುಹಾಕಬೇಕು. ಇದೇ ಮಾರ್ಗದ ಮೂಲಕ ಭಾರತವನ್ನು ಸಂವಿಧಾನದ ಮೂಲಕ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು.
– ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಅಡುಗೆಮನೆ