ಆದರ್ಶ ಹಿಂದೂ ರಾಷ್ಟ್ರವೇ ರಾಮರಾಜ್ಯ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಹಿಂದೂ ರಾಷ್ಟ್ರದಲ್ಲಿ ಅರ್ಥಾತ್‌ ರಾಮರಾಜ್ಯದಲ್ಲಿ ಬಾಲ್ಯಾವಸ್ಥೆಯಿಂದಲೇ ಸಾಧನೆ ಮಾಡಿಸಿಕೊಳ್ಳಲಾಗುವುದು; ಆದ್ದರಿಂದ ವ್ಯಕ್ತಿಯ ರಜೋಗುಣ – ತಮೋಗುಣಗಳ ಪ್ರಮಾಣವು ಕಡಿಮೆಯಾಗಿ ಸಾತ್ತ್ವಿಕನಾಗುವನು. ಇದರಿಂದ ಅಪರಾಧದ ವಿಚಾರವು ಮನಸ್ಸಿಗೆ ಬರುವುದಿಲ್ಲ ! ಸಾಧನೆಯಿಂದ ಪ್ರಜೆಗಳು ಸಾತ್ತ್ವಿಕರಾಗುವುದರಿಂದ ಯಾರೂ ಅಪರಾಧಗಳನ್ನು ಮಾಡುವುದಿಲ್ಲ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ