ವಿಶೇಷ ಚರ್ಚಾಕೂಟ : ವೈಚಾರಿಕ ಆಕ್ರಮಣ : ಭಾರತದ ಆಂತರಿಕ ಶತ್ರು !

ರಾಷ್ಟ್ರಭಕ್ತರೇ, ಈ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳೋಣ ಮತ್ತು ವೇಗವಾಗಿ ಹರಡುತ್ತಿರುವ ಅರ್ಬನ್‌ ನಕ್ಸಲರ ಷಡ್ಯಂತ್ರವನ್ನು ಮೊಟಕುಗೊಳಿಸೋಣ !

ಸಮಯ : ಮಂಗಳವಾರ, 7 ಸೆಪ್ಟೆಂಬರ್‌ 2025 ಸಂಜೆ 5:30 ಗಂಟೆಗೆ

ಸ್ಥಳ : ಎಚ್ ಎನ್ ಮಲ್ಟಿಮೀಡಿಯಾ ಅಡಿಟೋರಿಯಂ, ನ್ಯಾಷನಲ್‌ ಕಾಲೇಜು, ಬಸವನಗುಡಿ ಬೆಂಗಳೂರು

Location: https://share.google/J4GBw3a4CGAnPIfBe

Contact : 7204082609

ಆಯೋಜಕರು : ಹಿಂದೂ ಜನಜಾಗೃತಿ ಸಮಿತಿ