ಕೃತಜ್ಞತಾಭಾವವು ಹೇಗೆ ಉತ್ಪನ್ನವಾಗುತ್ತದೆ ?

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಅ. ಜ್ಞಾನಪ್ರಾಪ್ತಿಯ ತಳಮಳವು ಹೆಚ್ಚಾಯಿತೆಂದರೆ, ಜೀವದ ಜಿಜ್ಞಾಸೆ ಶ್ರದ್ಧೆಯಲ್ಲಿ ರೂಪಾಂತರವಾಗುತ್ತದೆ. ಅಂದರೆ ಜ್ಞಾನವು ಸಿಕ್ಕಿದ ಬಗ್ಗೆ ಈಶ್ವರನಲ್ಲಿ ಕೃತಜ್ಞತೆಯ ಭಾವ ಉತ್ಪನ್ನವಾಗುತ್ತದೆ.

ಆ. ಕಾರ್ಯವು ಭಾವದ ಸ್ತರದಲ್ಲಾಗುವುದರಿಂದ ಸಾತತ್ಯವು ಬಂದು ಕಾರ್ಯವು ಅವ್ಯಕ್ತ ಭಾವದಲ್ಲಿ ರೂಪಾಂತರವಾಗಿ ಕೃತಜ್ಞತಾಭಾವ ಮೂಡುತ್ತದೆ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಮಾಡಿದ ಮಾರ್ಗದರ್ಶನದಲ್ಲಿನ ಅಮೂಲ್ಯ ಅಂಶಗಳು