
‘ಗುರುಗಳ ಸ್ಥೂಲ ರೂಪವೆಂದರೆ ಅವರ ದೇಹ ಮತ್ತು ಸೂಕ್ಷ್ಮ ರೂಪವೆಂದರೆ ಅವರ ಬೋಧನೆ ! ಸಾಧಕರು ಗುರುಗಳ ಸ್ಥೂಲ ರೂಪದೊಂದಿಗೆ ಮಾತ್ರವಲ್ಲದೇ, ಸೂಕ್ಷ್ಮ ರೂಪದೊಂದಿಗೆ ಏಕರೂಪವಾಗಬೇಕು. ಗುರುಗಳ ಸೂಕ್ಷ್ಮ ರೂಪದೊಂದಿಗೆ ಅಂದರೆ ಬೋಧನೆಯೊಂದಿಗೆ ಏಕರೂಪವಾಗಲು ಗುರುಗಳು ನೀಡಿದ ಬೋಧನೆಯನ್ನು ಸತತ ಆಚರಣೆಯಲ್ಲಿ ತರುವುದು (ಅನುಸರಿಸುವುದು) ಮಹತ್ವದ್ದಾಗಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದಾಗಿನಿಂದಲೂ ಸಾಧಕರಿಗೆ ಸಾಧನೆಯ ಎಲ್ಲ ಅಂಗಗಳಿಂದ ಬೋಧನೆಯನ್ನು ನೀಡುತ್ತಿದ್ದಾರೆ. ‘ಅವರ ಬೋಧನೆಯನ್ನು ನಾವು ನಿಜವಾಗಿಯೂ ಪ್ರತಿದಿನ ಆಚರಣೆಯಲ್ಲಿ ತರುತ್ತೇವೆಯೇ ?’, ಇದನ್ನು ಸಾಧಕರು ಅಂತರ್ಮುಖವಾಗಿ ವಿಚಾರ ಮಾಡಬೇಕು.’
– (ಪೂ.) ಸಂದೀಪ ಆಳಶಿ (೭.೨.೨೦೨೨)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !