ಇರಾನ್-ಇಸ್ರೇಲ್ ಯುದ್ಧದ ಕುರಿತು ರಕ್ಷಣಾತಜ್ಞರಾದ ಬ್ರಹಮಾ ಚೆಲಾನಿಯವರ ಅಭಿಪ್ರಾಯ

ನವದೆಹಲಿ – ವಾಯು ಯುದ್ಧದ ಮೊದಲ ಸಿದ್ಧಾಂತದ ಪ್ರಕಾರ, ಇಸ್ರೇಲ ತನ್ನ ಆರಂಭಿಕ ದಾಳಿಯಲ್ಲಿ ಇರಾನಿನ ವಾಯು ರಕ್ಷಣಾ ವ್ಯವಸ್ಥೆ ಮತ್ತು ‘ಬ್ಯಾಲಿಸ್ಟಿಕ್ ಮಿಸೈಲ್ ಲಾಂಚರ್’ಗಳನ್ನು ನಾಶಪಡಿಸಿತು. ಇದರಿಂದ ಇರಾನಿನ ಪ್ರತಿದಾಳಿಯು ಸಾಮರ್ಥ್ಯವು ದುರ್ಬಲವಾಯಿತು ಹಾಗೂ ಇಸ್ರೇಲಿಗೆ ಒಳಗೆ ಮೂಲದಲ್ಲಿ ದಾಳಿ ಮಾಡಲು ದಾರಿ ಸುಗಮವಾಯಿತು.
💥”India should have first destroyed Pakistan’s Air Defence System like Israel did” – Brahma Chellaney
⚔️ Defence expert Brahma Chellaney expresses his opinion on the Iran-Israel war.#IndiaPakistanWar #IsraeliranWar pic.twitter.com/m6Z2Vl3XG0
— Sanatan Prabhat (@SanatanPrabhat) June 14, 2025
ಆದರೆ, ಭಾರತದ ರಾಜಕೀಯ ನಾಯಕತ್ವವು ಈ ಮೂಲಭೂತ ಸಿದ್ಧಾಂತವನ್ನು ನಿರ್ಲಕ್ಷಿಸಿತು. ಅವರು ಆರಂಭದಲ್ಲಿ ಸಶಸ್ತ್ರ ಪಡೆಗಳಿಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಮಾತ್ರ ದಾಳಿ ಮಾಡಲು ಹೇಳಿದ್ದರು. ಇದು ಕೆಲವು ಭಾರತೀಯ ಯುದ್ಧ ವಿಮಾನಗಳ ನಷ್ಟಕ್ಕೆ ಕಾರಣವಾಯಿತು ಎಂದು ರಕ್ಷಣಾ ಕ್ಷೇತ್ರದ ತಜ್ಞ ಬ್ರಹಮಾ ಚೆಲಾನಿಯವರು ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಭಾರತವು ಬಲವಂತವಾಗಿ ನುಸುಳುಕೋರರನ್ನು ಬಾಂಗ್ಲಾದೇಶಕ್ಕೆ ತಳ್ಳುತ್ತಿದೆ ! – ಬಾಂಗ್ಲಾದೇಶದ ಆರೋಪ : Bangladesh Allegation