
೧. ಯಾರಿಗೆ ಏನು ಅವಶ್ಯಕವಾಗಿರುತ್ತದೆಯೋ, ಅದನ್ನೇ ದೇವರು ಕೊಡುತ್ತಿರುವುದರಿಂದ ಸಾಧಕರು ದೇವರ ಬಳಿ ಏನು ಕೇಳುವ ಆವಶ್ಯಕತೆ ಇಲ್ಲ !
ಶ್ರೀಮತಿ ಮಾಧವಿ ಘಾಟೆ (ವಯಸ್ಸು ೬೯ ವರ್ಷ) : ಪರಮ ಪೂಜ್ಯ, ತಿಂಗಳಿಗೊಮ್ಮೆ ನೀವು ಕೇವಲ ನಿಮ್ಮ ಕೋಣೆಯ ಹೊರಗೆ ಬಂದು ನಿಂತುಕೊಳ್ಳಿರಿ, ಅಂದರೆ ಎಲ್ಲ ಸಾಧಕರು ನಿಮಗೆ ನೋಡುವರು ಮತ್ತು ಅವರ ಮನಸ್ಸಿಗೆ ತೃಪ್ತಿಯಾಗುವುದು. ಅವರು ತಮ್ಮ ಸೇವೆಯನ್ನೂ ಚೆನ್ನಾಗಿ ಮಾಡಬಲ್ಲರು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಾವು ದೇವರ ಬಳಿ ಏನನ್ನೂ ಕೇಳಬಾರದು. ‘ಯಾರಿಗೆ ಏನು ಆವಶ್ಯಕತೆಯಿರುತ್ತದೆಯೋ, ಅದನ್ನು ದೇವರು ಮಾಡುತ್ತಾನಲ್ಲ ! ನಾವೇಕೆ ಬೇಡಬೇಕು ? ಸಮಾಜದಲ್ಲಿನ ಜನರು ದೇವಸ್ಥಾನಕ್ಕೆ ಹೋಗುತ್ತಾರೆ ಮತ್ತು ದೇವರಿಗೆ ಬೇಡುತ್ತಾರೆ; ಆದರೆ ನಾವು ಸಾಧಕರಿದ್ದೇವಲ್ಲ ?

೨. ‘ಸಮಾಧಾನ’ ಅಂದರೆ ಆನಂದ ಮತ್ತು ಅದನ್ನು ಪಡೆಯಲು ಸಾಧನೆಯನ್ನು ಹೆಚ್ಚಿಸಬೇಕು !
ಶ್ರೀಮತಿ ಮಾಧವಿ ಘಾಟೆ : ಪರಮ ಪೂಜ್ಯ, ನನಗೆ ನನ್ನ ಸಾಧನೆಯಿಂದ ಸ್ವಲ್ಪವೂ ಸಮಾಧಾನ ಸಿಗುತ್ತಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಮಾಧಾನವಾಗದಿದ್ದರೆ, ಸಮಾಧಾನವಾಗುವವರೆಗೂ ಸಾಧನೆಯನ್ನು ಮಾಡಬೇಕು. ಸಮಾಧಾನವಾಗದಿದ್ದರೆ, ಸಾಧನೆಯನ್ನು ಹೆಚ್ಚಿಸಬೇಕು ಮತ್ತು ಅದನ್ನು ಭಾವಪೂರ್ಣ ಮಾಡಬೇಕು. ಹೀಗೆ ಮಾಡುತ್ತ ಹೋದಂತೆ ಸಮಾಧಾನ ಖಂಡಿತ ಸಿಗುತ್ತದೆ. ‘ಸಮಾಧಾನ’ ಎಂದರೆ ಆನಂದವೇ ಆಗಿರುತ್ತದೆ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !