ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಭಾರತದ ಜನಸಂಖ್ಯೆ ಎಷ್ಟು ಆಗಲು ಬಿಡಬೇಕು ಎಂಬುದರ ವಿಚಾರ ಮಾಡಿ

‘ಭಾರತದಲ್ಲಿ ಲಭ್ಯ ವಿರುವ ಭೂಮಿ, ದವಸಧಾನ್ಯ ಮತ್ತು ನೀರಿನ ವಿಚಾರ ಮಾಡಿ ಭಾರತದ ಜನಸಂಖ್ಯೆ ಎಷ್ಟು ಆಗಲು ಬಿಡಬೇಕು ಎಂಬುದರ ವಿಚಾರ ಮಾಡಿ; ಇಲ್ಲದಿದ್ದರೆ ಮುಂದೆ ಜನಸಂದಣಿಯಲ್ಲಿ ಎಲ್ಲರ ಉಸಿರುಗಟ್ಟುವುದು. ಇದು ರಾಜಕಾರಣಿಗಳಿಗೆ ಏಕೆ ತಿಳಿಯುವುದಿಲ್ಲ ?’

ಗುರುಗಳ ಮೇಲೆ ದೃಢ ಶ್ರದ್ಧೆ ಇರಬೇಕು !

‘ವೈದ್ಯರು, ವಕೀಲರು, ಲೆಕ್ಕಪರಿಶೋಧಕರು ಮುಂತಾದವರ ಮೇಲೆ ನಮಗೆ ವಿಶ್ವಾಸವಿರುತ್ತದೆ. ಅದಕ್ಕಿಂತಲು ಅನೇಕ ಪಟ್ಟು ಹೆಚ್ಚು ವಿಶ್ವಾಸ ಮಾತ್ರವಲ್ಲ, ಶ್ರದ್ಧೆ ಗುರುಗಳ ಮೇಲೆ ಇರ ಬೇಕು.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ