ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಬುದ್ಧಿವಾದಿಗಳು, ಸರ್ವಧರ್ಮಸಮಭಾವ ವಿಚಾರಧಾರೆಯವರು, ಕಮ್ಯುನಿಸ್ಟರು ಇವರೇ ದೇಶ ಮತ್ತು ಧರ್ಮದ ನಿಜವಾದ ಶತ್ರುಗಳು !

‘ಬುದ್ಧಿವಾದಿಗಳಿಂದಾಗಿ ಹಿಂದೂಗಳಲ್ಲಿ ಭಗವಂತನ ಮೇಲಿನ ಶ್ರದ್ಧೆ ನಷ್ಟವಾಯಿತು. ಸರ್ವಧರ್ಮಸಮಭಾವ ವಿಚಾರಧಾರೆಯವರಿಂದಾಗಿ ಹಿಂದೂಗಳಿಗೆ ಹಿಂದೂ ಧರ್ಮದ ಅದ್ವಿತೀಯತೆಯು ತಿಳಿಯಲಿಲ್ಲ ಮತ್ತು ಕಮ್ಯುನಿಸ್ಟರಿಂದಾಗಿ ಹಿಂದೂಗಳು ಭಗವಂತನ ಅಸ್ತಿತ್ವವನ್ನು ಒಪ್ಪಿಕೊಳ್ಳದಂತಾಯಿತು.  ಹೀಗಾಗಿ ಭಗವಂತನ ಕೃಪೆಯಾಗದಿರುವ ಕಾರಣ ಹಿಂದೂಗಳು ಮತ್ತು ಭಾರತದ ಸ್ಥಿತಿಯು ದಯನೀಯವಾಗಿದೆ. ಇದಕ್ಕೆ ಏಕೈಕ ಪರಿಹಾರವೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ