
ಸಮುದ್ರಮಟ್ಟದಿಂದ ೮೦೦ ಮೀ. ಎತ್ತರದಲ್ಲಿರುವ ಈ ಊರು ಮೈಸೂರಿಗೆ ೧೫ ಮೈಲು, ಚಾಮರಾಜ ನಗರಕ್ಕೆ ೩೦ ಮೈಲು, ಗುಂಡ್ಲುಪೇಟೆಗೆ ೨೮ ಮೈಲು, ದೂರದಲ್ಲಿ ೪ ಊರುಗಳ ಮಧ್ಯದಲ್ಲಿ ಕಪಿಲಾ ಕೌಂಡಿನಿ ನದಿಗಳ ದಡದಲ್ಲಿದೆ. ಇದು ಪರಮ ಪವಿತ್ರ ಕ್ಷೇತ್ರವು ಸಾಧು ಸತ್ಪುರುಷರ ಕ್ಷೇತ್ರವು ಆಗಿದೆ.
ವಿವಿಧ ಹೆಸರುಗಳು
* ಇದು ಪೂರ್ವದಲ್ಲಿ ದಂಡಕಾರಣ್ಯವಾಗಿದ್ದು, ನಂತರ ಶ್ರೀ ಶ್ರೀಕಂಠೇಶ್ವರನು ಕೇಶಿ ರಾಕ್ಷಸನನ್ನು ಸಂಹರಿಸಿದಾಗ ಅವನ ದೇಹದ ವಿಷವು ಭೂಮಿಯಲ್ಲಿ ವ್ಯಾಪಿಸಿದ ಕಾರಣ ಗರಳಪುರಿ ಕ್ಷೇತ್ರವೆಂದು ಹೆಸರು ಪಡೆದಿದೆ.
* ಗೋಪ್ಯವಾಗಿದ್ದ ಶಿವಲಿಂಗವು ಪರಶುರಾಮರಿಂದ ಭೂಲೋಕಕ್ಕೆ ಪ್ರಕಟವಾಗಿದ್ದರಿಂದ ಪರಶುರಾಮ ಕ್ಷೇತ್ರವೆಂತಲೂ ಪರಿಗಣಿಸಲ್ಪಟ್ಟಿದೆ.
* ಇಂದ್ರ ಮತ್ತು ಅಹಲ್ಯೆಗೆ ಶಾಪಕೊಟ್ಟ ದೋಷ ಪರಿಹಾರಕ್ಕಾಗಿ ಶಿವನ ಅಪ್ಪಣೆಯಂತೆ ಗೌತಮ ಋಷಿಗಳು ಈ ಕ್ಷೇತ್ರದಲ್ಲಿ ಶಿವನ ಕುರಿತು ತಪಸ್ಸು ಮಾಡಿದ ಸ್ಥಳ
* ಶಿವನು ಪ್ರತ್ಯಕ್ಷನಾಗಿ ಇಲ್ಲಿ ಮಹೋತ್ಸವ (ರಥೋತ್ಸವ)ವನ್ನು ಆಚರಿಸಲು ನಿರ್ದೇಶಿಸಿದ ಕಾರಣ ಇಲ್ಲಿ ಮೀನ ಮಾಸದಲ್ಲಿ ಉತ್ತರಾ ನಕ್ಷತ್ರದಲ್ಲಿ ರಥೋತ್ಸವವನ್ನು ಆಚರಿಸಿ ಶಿವಲಿಂಗವನ್ನು ಪೂಜೆ ಮಾಡುತ್ತಾ ಇರುವ ಕಾರಣ ಗೌತಮ ಕ್ಷೇತ್ರವೆಂದು ಪ್ರಸಿದ್ಧವಾಗಿದೆ
* ಕಪಿಲಾ ಮತ್ತು ಕೌಂಡಿನ್ಯ ನದಿಗಳು ಸಂಗಮ ಆಗುವುದರಿಂದ ಸಂಗಮಕ್ಷೇತ್ರವೆಂದು ಈಗ ನಂಜನಗೂಡು ಎಂಬ ನಾಮಾಂಕಿತದಿಂದ ಜಗತ್ ಪ್ರಖ್ಯಾತಿಯನ್ನು ಹೊಂದಿದೆ.
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಜಮ್ಮು ನ್ಯಾಯಾಲಯದಿಂದ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಲು ಆದೇಶ! : Vaishno Devi Fake Silver
ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ