
ಸಮುದ್ರಮಟ್ಟದಿಂದ ೮೦೦ ಮೀ. ಎತ್ತರದಲ್ಲಿರುವ ಈ ಊರು ಮೈಸೂರಿಗೆ ೧೫ ಮೈಲು, ಚಾಮರಾಜ ನಗರಕ್ಕೆ ೩೦ ಮೈಲು, ಗುಂಡ್ಲುಪೇಟೆಗೆ ೨೮ ಮೈಲು, ದೂರದಲ್ಲಿ ೪ ಊರುಗಳ ಮಧ್ಯದಲ್ಲಿ ಕಪಿಲಾ ಕೌಂಡಿನಿ ನದಿಗಳ ದಡದಲ್ಲಿದೆ. ಇದು ಪರಮ ಪವಿತ್ರ ಕ್ಷೇತ್ರವು ಸಾಧು ಸತ್ಪುರುಷರ ಕ್ಷೇತ್ರವು ಆಗಿದೆ.
ವಿವಿಧ ಹೆಸರುಗಳು
* ಇದು ಪೂರ್ವದಲ್ಲಿ ದಂಡಕಾರಣ್ಯವಾಗಿದ್ದು, ನಂತರ ಶ್ರೀ ಶ್ರೀಕಂಠೇಶ್ವರನು ಕೇಶಿ ರಾಕ್ಷಸನನ್ನು ಸಂಹರಿಸಿದಾಗ ಅವನ ದೇಹದ ವಿಷವು ಭೂಮಿಯಲ್ಲಿ ವ್ಯಾಪಿಸಿದ ಕಾರಣ ಗರಳಪುರಿ ಕ್ಷೇತ್ರವೆಂದು ಹೆಸರು ಪಡೆದಿದೆ.
* ಗೋಪ್ಯವಾಗಿದ್ದ ಶಿವಲಿಂಗವು ಪರಶುರಾಮರಿಂದ ಭೂಲೋಕಕ್ಕೆ ಪ್ರಕಟವಾಗಿದ್ದರಿಂದ ಪರಶುರಾಮ ಕ್ಷೇತ್ರವೆಂತಲೂ ಪರಿಗಣಿಸಲ್ಪಟ್ಟಿದೆ.
* ಇಂದ್ರ ಮತ್ತು ಅಹಲ್ಯೆಗೆ ಶಾಪಕೊಟ್ಟ ದೋಷ ಪರಿಹಾರಕ್ಕಾಗಿ ಶಿವನ ಅಪ್ಪಣೆಯಂತೆ ಗೌತಮ ಋಷಿಗಳು ಈ ಕ್ಷೇತ್ರದಲ್ಲಿ ಶಿವನ ಕುರಿತು ತಪಸ್ಸು ಮಾಡಿದ ಸ್ಥಳ
* ಶಿವನು ಪ್ರತ್ಯಕ್ಷನಾಗಿ ಇಲ್ಲಿ ಮಹೋತ್ಸವ (ರಥೋತ್ಸವ)ವನ್ನು ಆಚರಿಸಲು ನಿರ್ದೇಶಿಸಿದ ಕಾರಣ ಇಲ್ಲಿ ಮೀನ ಮಾಸದಲ್ಲಿ ಉತ್ತರಾ ನಕ್ಷತ್ರದಲ್ಲಿ ರಥೋತ್ಸವವನ್ನು ಆಚರಿಸಿ ಶಿವಲಿಂಗವನ್ನು ಪೂಜೆ ಮಾಡುತ್ತಾ ಇರುವ ಕಾರಣ ಗೌತಮ ಕ್ಷೇತ್ರವೆಂದು ಪ್ರಸಿದ್ಧವಾಗಿದೆ
* ಕಪಿಲಾ ಮತ್ತು ಕೌಂಡಿನ್ಯ ನದಿಗಳು ಸಂಗಮ ಆಗುವುದರಿಂದ ಸಂಗಮಕ್ಷೇತ್ರವೆಂದು ಈಗ ನಂಜನಗೂಡು ಎಂಬ ನಾಮಾಂಕಿತದಿಂದ ಜಗತ್ ಪ್ರಖ್ಯಾತಿಯನ್ನು ಹೊಂದಿದೆ.
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಭದ್ರತೆಯ ಯಾವುದೇ ಲೋಪವಿಲ್ಲ, ಆಭರಣಗಳೂ ಸುರಕ್ಷಿತವಾಗಿವೆ! – ದೇವಸ್ಥಾನದ ಆಡಳಿತ ಮಂಡಳಿಯ ಸ್ಪಷ್ಟೀಕರಣ : Padmanabhaswamy Temple
ಕೇರಳಮ್ನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ನಾಪತ್ತೆ ! : Temple Gold Theft
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ದೇವಾಲಯದ ಅರ್ಚಕರ ವಿರುದ್ಧ ಪೋಕ್ಸೊ ಮತ್ತು ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾದ ನಂತರ ಬ್ರಾಹ್ಮಣ ಸಮುದಾಯದಿಂದ ಪ್ರತಿಭಟನೆ
Ranveer Singh : ನಟ ರಣವೀರ್ ಸಿಂಗ್ ಅವರಿಂದ ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚನೆ !