
ರಾಮಜನ್ಮಭೂಮಿಯ ವಿವಾದವು ಬೆಳೆಯಲು ಸಾಮ್ಯವಾದಿ ಇತಿಹಾಸಕಾರರಾದ ಅಲೀಗಡ ಮುಸ್ಲಿಮ್ ವಿದ್ಯಾಪೀಠದ ಇರ್ಫಾನ್ ಹವೀನ, ಜವಾಹರಲಾಲ ನೆಹರು ವಿದ್ಯಾಪೀಠದ ರೋಮಿಲಾ ಥಾಪರ ಮತ್ತು ದೆಹಲಿ ವಿಶ್ವವಿದ್ಯಾಲಯದ ಆರ್.ಎಸ್. ಶರ್ಮಾ ಇವರೇ ಹೊಣೆಯಾಗಿದ್ದಾರೆ, ಎಂದು ಭಾರತೀಯ ಪುರಾತತ್ತ್ವ ವಿಭಾಗದ ಮಾಜಿ ಸಂಚಾಲಕರಾದ ಕೆ.ಕೆ. ಮಹಮ್ಮದ ಹೇಳುತ್ತಾರೆ.

ಮಹಮ್ಮದ ಹೇಳುತ್ತಾರೆ, ಅಯೋಧ್ಯೆಯಲ್ಲಿನ ಉತ್ಖನನದಲ್ಲಿ ಅಲ್ಲಿನ ಮಾನವರ ಸಹಭಾಗದ ಕಾರ್ಯಕಾಲವು ೧೨೦೦-೧೩೦೦ ವರ್ಷಗಳ ಹಿಂದೆ ಇರುವ ಪುರಾವೆಗಳು ಸಿಕ್ಕಿವೆ. ಬಹುಶಃ ಇತರ ಸ್ಥಳಗಳಲ್ಲಿ ಉತ್ಖನನ ಮಾಡುವಾಗ ಮಾನವ ಕಾಲವು ಇನ್ನೂ ಹೆಚ್ಚು ಹಿಂದೆ ಹೋಗುವ ಸಾಧ್ಯತೆಯಿದೆ. ಅದಕ್ಕಾಗಿಯೇ ಸಾಮ್ಯವಾದಿ ಇತಿಹಾಸಕಾರರು ಅಯೋಧ್ಯೆಯಲ್ಲಿ ಮಾನವ ಹಸ್ತಕ್ಷೇಪದ ಪುರಾವೆ ಸಿಕ್ಕಿಲ್ಲವೆಂದು ಸಿದ್ಧಪಡಿಸಲು ಪ್ರಯತ್ನಿಸಿದ್ದರು. ಸಾಮ್ಯವಾದಿ ಇತಿಹಾಸಕಾರರು ಜನರ ದಾರಿ ತಪ್ಪಿಸಿದ್ದಾರೆ. ಆದ್ದರಿಂದ ಪ್ರಕರಣವು ಜಟಿಲವಾಗುತ್ತಾ ಹೋಯಿತು. ೭೦ ನೇ ಶತಮಾನದಲ್ಲಿ ಮತ್ತು ಅದರ ನಂತರವೂ ಅಲಾಹಾಬಾದ ಉಚ್ಚ ನ್ಯಾಯಾಲಯದ ಆದೇಶದಂತೆ ಮಾಡಿದ ಉತ್ಖನನದಲ್ಲಿ ಅಯೋಧ್ಯೆಯಲ್ಲಿ ಮಂದಿರದ ಅವಶೇಷಗಳು ಸಿಕ್ಕಿವೆ. ಈ ಅವಶೇಷಗಳೇ ಇಲ್ಲಿ ಈ ಹಿಂದೆ ಶ್ರೀವಿಷ್ಣುವಿನ ಭವ್ಯ ಮಂದಿರವಿತ್ತು ಎಂದು ಹೇಳುತ್ತವೆ. ನಮಗೆ ಉತ್ಖನನದಲ್ಲಿ ಮಸೀದಿಯ ಗೋಡೆಯಲ್ಲಿ ಮಂದಿರದ ಸ್ತಂಭ ಕಾಣಿಸಿತು. ಅಲ್ಲದೇ ಶಿವ-ಪಾರ್ವತಿಯರ ಮಣ್ಣಿನ ಮೂರ್ತಿಗಳು ಸಿಕ್ಕಿವೆ.
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಭರೂಚ್ (ಗುಜರಾತ್) ನ ಜಾಮಾ ಮಸೀದಿಯ ನೆಲಮಾಳಿಗೆಯಲ್ಲಿ ದೇವತೆಗಳ ಮೂರ್ತಿಗಳು ಪತ್ತೆ!
ಜೆಜುರಿ(ಪುಣೆ): ಬೆಲಸರದಲ್ಲಿ ಛತ್ರಪತಿ ಸರದಾರರ ಐತಿಹಾಸಿಕ ಭೂಮಿಯ ಮೇಲೆ ಮತಾಂಧರ ಅತಿಕ್ರಮಣ!
ಉರೂಸ್ ನಿಮಿತ್ತ ವಿಶಾಲಗಡದಲ್ಲಿ ಪ್ರಾಣಿ ಬಲಿ ನೀಡಲು ನ್ಯಾಯಾಲಯದ ಅನುಮತಿ!