ಇತ್ತೀಚಿಗೆ ಬಹಳಷ್ಟು ಸಾಧಕರು ಅವರ ಪರಿಚಿತರಿಗೆ ನೀವು ಆ ಊರಿಗೆ ಹೋಗುತ್ತಿದ್ದೀರಿ, ಅಲ್ಲಿ ನಮ್ಮ ಆಶ್ರಮ ಇದೆ, ಅದನ್ನು ಕೂಡ ನೋಡಿ ಬನ್ನಿ, ಹೀಗೆ ಸಲಹೆ ನೀಡುತ್ತಾರೆ. ಅದರಲ್ಲಿನ ಕೆಲವು ಜನರಿಗೆ ಅಧ್ಯಾತ್ಮ, ಸಾಧನೆ ಮತ್ತು ಧರ್ಮದ ಬಗ್ಗೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ. ಇಂತಹ ವ್ಯಕ್ತಿಗಳು ಕೇವಲ ಒಂದು ಪ್ರವಾಸಿತಾಣ ಎಂದು ಆಶ್ರಮ ನೋಡುವ ಉದ್ದೇಶದಿಂದ ಬರುತ್ತಾರೆ. ಆದ್ದರಿಂದ ಅವರಿಗೆ ಆಶ್ರಮದರ್ಶನದ ನಿಜವಾದ ಅರ್ಥದಲ್ಲಿ ಯಾವುದೇ ಲಾಭವಾಗುವುದಿಲ್ಲ, ಅದರ ಜೊತೆಗೆ ಅವರು ಆಶ್ರಮಕ್ಕೆ ಬಂದ ನಂತರ ಅವರ ಆತಿಥ್ಯ ಮಾಡುವ ಸಾಧಕರ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಸಾಧಕರಿಗೆ ಸನಾತನದ ಆಶ್ರಮ ನೋಡುವುದಕ್ಕಾಗಿ ಅಧ್ಯಾತ್ಮ, ಸಾಧನೆ, ಮತ್ತು ಧರ್ಮ ಇದಕ್ಕಾಗಿ ಕಾರ್ಯ ಮಾಡುವಂತಹ ವಿಷಯದ ಸಂದರ್ಭದಲ್ಲಿ ಜಿಜ್ಞಾಸೆ ಅಥವಾ ತಳಮಳ ಇರುವವರನ್ನೇ ಕಳುಹಿಸಿ.
ಸನಾತನ ಪ್ರಭಾತ > Post Type > ಸಾಧಕರಿಗೆ ಸೂಚನೆ > ಅಧ್ಯಾತ್ಮ, ಸಾಧನೆ ಅಥವಾ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಆಸಕ್ತಿ ಇರುವವರನ್ನೇ ಸನಾತನದ ಆಶ್ರಮ ವೀಕ್ಷಣೆಗೆ ಕಳುಹಿಸಿ !
ಅಧ್ಯಾತ್ಮ, ಸಾಧನೆ ಅಥವಾ ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಆಸಕ್ತಿ ಇರುವವರನ್ನೇ ಸನಾತನದ ಆಶ್ರಮ ವೀಕ್ಷಣೆಗೆ ಕಳುಹಿಸಿ !
ಸಂಬಂಧಿತ ಲೇಖನಗಳು
- ವಾಹನದ ಅಪಘಾತವಾಗಬಾರದೆಂದು ಸಾಧಕರು ವಹಿಸಬೇಕಾದ ದಕ್ಷತೆ ಮತ್ತು ಪ್ರಯಾಣದಲ್ಲಿ ಅಪಘಾತವನ್ನು ತಪ್ಪಿಸಲು ಬಳಸಬೇಕಾದ ‘ಅಪಘಾತ ನಿವಾರಣೆ ಯಂತ್ರ’ !
- ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !
- ಇಂದೋರ (ಮಧ್ಯಪ್ರದೇಶ)ಇಲ್ಲಿನ ಉದ್ಯಮಿ ಅಭಯ ನಿಗಮ ಇವರ ಗೋವಾದ ಸನಾತನ ಆಶ್ರಮಕ್ಕೆ ಸದ್ಭಾವನಾ ಭೇಟಿ !
- ಆನ್ಲೈನ್ ನೌಕರಿ ನೀಡುವ ಕಾರಣ ಹೇಳಿ ನಡೆಯುವ ಆರ್ಥಿಕ ವಂಚನೆಯಿಂದ ಎಚ್ಚರದಿಂದಿರಿ !
- Supreme Court Advocate Visited Ramanathi: ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಆಶ್ರಮದಲ್ಲಿ ನಡೆಯುತ್ತಿರುವ ಕಾರ್ಯವು ಸ್ಪೂರ್ತಿದಾಯಕ ! – ನ್ಯಾಯವಾದಿ ಉಪಾಧ್ಯಾಯ
- ಸಾಧಕರೇ, ಮನೆಯಲ್ಲಿದ್ದು ಸಾಧನೆ ಮಾಡುವ ತಂದೆ-ತಾಯಿ ಅಥವಾ ಸಂಬಂಧಿಕರ ಆಧ್ಯಾತ್ಮಿಕ ಉನ್ನತಿ ಆಗುವುದು ಗಮನಕ್ಕೆ ಬಂದರೆ, ಅದರ ಬಗ್ಗೆ ಲೇಖನ ಸನಾತನ ಪ್ರಭಾತದಲ್ಲಿ ಪ್ರಸಿದ್ಧಿಗೊಳಿಸಲು ಕಳುಹಿಸಿ !