ಸ್ವಂತ ‘ಕರೀಯರದೊಡನೆ ದೇಶದ ಭವಿಷ್ಯದತ್ತವೂ ಗಮನ ನೀಡಿ !

ಲೋಕಮಾನ್ಯ ತಿಲಕ, ಸ್ವಾತಂತ್ರ್ಯವೀರ ಸಾವರಕರ, ನೇತಾಜಿ ಸುಭಾಷಚಂದ್ರ ಬೋಸ ಇವರು ಒಂದು ವೇಳೆ ಶಿಕ್ಷಣ ಮುಗಿಸಿ ದೊಡ್ಡವರಾದ ಮೇಲೆ ತಮ್ಮ ‘ಕರಿಯರ ಮಾಡಿದ್ದರೆ, ಹಿಂದುಸ್ಥಾನವು ಸ್ವತಂತ್ರವಾಗುತ್ತಿತ್ತೇ ? ಸ್ವಾಮಿ ವಿವೇಕಾನಂದರು ಒಂದು ವೇಳೆ ದೊಡ್ಡವರಾದ ಮೇಲೆ ತಮ್ಮ ‘ಕರೀಯರನ್ನೇ ಮಾಡಿದ್ದರೆ ಹಿಂದೂ ಧರ್ಮದ ರಕ್ಷಣೆಯಾಗುತ್ತಿತ್ತೇ ? ಆದುದರಿಂದ ಮಕ್ಕಳೇ ತಮ್ಮ ‘ಕರೀಯರದೊಡನೆ ದೇಶದ ಭವಿಷ್ಯದ ಕಡೆಗೂ ಗಮನ ನೀಡುವುದು ಆವಶ್ಯಕವಾಗಿದೆ ಎಂಬುದನ್ನು ಗಮನದಲ್ಲಿಡಿ !