ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಇತರರಿಗೆ ಸಹಾಯ ಮಾಡುವಾಗ ಕೇವಲ ತನ್ನ ದೊಡ್ಡಸ್ತಿಕೆಯನ್ನು ತೋರಿಸುವ ಸಲುವಾಗಿ ಸಹಾಯ ಮಾಡಿದರೆ ಅಥವಾ ಆ ಕೃತಿಯ ಬಗ್ಗೆ ಇತರರ ಮುಂದೆ ಹೆಮ್ಮೆಯಿಂದ ಹೇಳಿಕೊಂಡರೆ, ಆ ‘ನನ್ನತನ’ದಿಂದಾಗಿ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುತ್ತದೆ. ಅದೇ ಕೃತಿಯನ್ನು ನಿರಪೇಕ್ಷವಾಗಿ ಮತ್ತು ಅದರ ಕರ್ತೃತ್ವವನ್ನು ಇಟ್ಟು ಕೊಳ್ಳದೆ ಮಾಡಿದರೆ, ಅದರಿಂದ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುವುದಿಲ್ಲ. ಸ್ವಲ್ಪದರಲ್ಲಿ ಹೇಳುವುದಾದರೆ, ಸಾಧನೆಯೆಂದು ಇತರರಿಗೆ ಸಹಾಯ ಮಾಡಿದರೆ, ಅದರಿಂದ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುವುದಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ