
ಬ್ರಿಟಿಷರ ಕ್ರೂರ ಪಾಶದಿಂದ ಮಾತೃಭೂಮಿಯನ್ನು ಮುಕ್ತಗೊಳಿಸಲು ಟೊಂಕಕಟ್ಟಿ ನಿಂತ ದೇಶಭಕ್ತರಿಗೆ ’ವಂದೇ ಮಾತರಮ್’ ಎಂಬ ಮಂತ್ರವೇ ಸರ್ವಸ್ವದ ಬಲಿದಾನದ ಪ್ರೇರಣೆ ನೀಡಿತು. ಈ ಮಂತ್ರವು ಸಶಸ್ತ್ರ ಕ್ರಾಂತಿಕಾರಿಗಳಿಗೆ ಶಕ್ತಿಯನ್ನು ನೀಡಿದಂತೆಯೇ, ಸಾಂವಿಧಾನಿಕ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಪಡೆಯಲು ಬದ್ಧರಾದವರಿಗೂ ಧೈರ್ಯವನ್ನು ನೀಡಿತು. ಈ ಮಂತ್ರವು ಭಾರತೀಯರ ಹೃದಯದ ಚಿರಂಜೀವಿ ಸ್ಪಂದನವಾಗಿ ಹೋಗಿದೆ.
– ಅಮಿತ ಕಾಮತ್ಕರ (ಸೌಜನ್ಯ: ‘ಋಷಿ ಬಂಕಿಮಚಂದ್ರ’ ಗ್ರಂಥದ ಪ್ರಸ್ತಾವನೆ, ‘ಜಟಾಯು ಅಕ್ಷರ ಸೇವಾ’)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !