
ಬ್ರಿಟಿಷರ ಕ್ರೂರ ಪಾಶದಿಂದ ಮಾತೃಭೂಮಿಯನ್ನು ಮುಕ್ತಗೊಳಿಸಲು ಟೊಂಕಕಟ್ಟಿ ನಿಂತ ದೇಶಭಕ್ತರಿಗೆ ’ವಂದೇ ಮಾತರಮ್’ ಎಂಬ ಮಂತ್ರವೇ ಸರ್ವಸ್ವದ ಬಲಿದಾನದ ಪ್ರೇರಣೆ ನೀಡಿತು. ಈ ಮಂತ್ರವು ಸಶಸ್ತ್ರ ಕ್ರಾಂತಿಕಾರಿಗಳಿಗೆ ಶಕ್ತಿಯನ್ನು ನೀಡಿದಂತೆಯೇ, ಸಾಂವಿಧಾನಿಕ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಪಡೆಯಲು ಬದ್ಧರಾದವರಿಗೂ ಧೈರ್ಯವನ್ನು ನೀಡಿತು. ಈ ಮಂತ್ರವು ಭಾರತೀಯರ ಹೃದಯದ ಚಿರಂಜೀವಿ ಸ್ಪಂದನವಾಗಿ ಹೋಗಿದೆ.
– ಅಮಿತ ಕಾಮತ್ಕರ (ಸೌಜನ್ಯ: ‘ಋಷಿ ಬಂಕಿಮಚಂದ್ರ’ ಗ್ರಂಥದ ಪ್ರಸ್ತಾವನೆ, ‘ಜಟಾಯು ಅಕ್ಷರ ಸೇವಾ’)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು