
ಅನೇಕ ಪ್ರಸಿದ್ಧ ದೇವಸ್ಥಾನಗಳ ಸುತ್ತಮುತ್ತ ಮದ್ಯ ಮತ್ತು ಮಾಂಸಾಹಾರಿ ಅಂಗಡಿಗಳು ಇರುವುದರಿಂದ, ಅವುಗಳನ್ನು ಮುಚ್ಚಬೇಕಾಗಿದೆ. ಕೆಲವು ಪ್ರಸಿದ್ಧ ದೇವಸ್ಥಾನಗಳನ್ನು ಸರಕಾರವು ಪ್ರವಾಸೋದ್ಯಮಕ್ಕಾಗಿ ಅಭಿವೃದ್ಧಿ ಪಡಿಸಿ ಸೌಲಭ್ಯಗಳನ್ನು ಒದಗಿಸಿದೆ. ಆದರೂ ದೇವಸ್ಥಾನಗಳ ಸಂಪ್ರದಾಯ ಹಾಗೂ ಆಧ್ಯಾತ್ಮಿಕತೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡುವುದು ಅರ್ಚಕರ ಮತ್ತು ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ.
– ಮಹಂತ ಶ್ರೀ ಸುಧೀರದಾಸಜೀ ಮಹಾರಾಜ
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ಕಲ್ಯಾಣ್ನ ದುರ್ಗಾಡಿ ಕೋಟೆಯ ಬಳಿ ಘಂಟಾನಾದ ಆಂದೋಲನ ನಡೆಸಿದ ಶಿವಸೈನಿಕರ ವಿರುದ್ಧ ದೂರು ದಾಖಲು!
ಹಿಂದುತ್ವನಿಷ್ಠರ ಸಂಘಟಿತ ಬೇಡಿಕೆಯ ನಂತರ ಪುಣೆಯ ಸಾರಸಬಾಗ್ ಉದ್ಯಾನವನ ಎರಡು ದಿನಗಳ ಕಾಲ ಬಂದ್ !
ದಕ್ಷಿಣ ಭಾರತದ ದೇವಸ್ಥಾನಗಳ ಸರಕಾರೀಕರಣದ ಸಿಂಧುತ್ವದ ಕುರಿತು ಸರ್ವೋಚ್ಚ ನ್ಯಾಯಾಲಯದಿಂದ ಮರು ವಿಚಾರಣೆ
ದೇವಸ್ಥಾನ ಇನಾಮು ನಿರ್ಮೂಲನಾ ಕಾಯ್ದೆ ಯ ವಿರುದ್ಧ ಒಂದಾದ ಅಷ್ಟವಿನಾಯಕ ಮಂದಿರಗಳು!
ರಾಜಕೋಟ್ (ಗುಜರಾತ್) ನಲ್ಲಿ ಪಾಲಿಕೆಯಿಂದ ರಾತ್ರೋರಾತ್ರಿ 12 ದೇವಸ್ಥಾನಗಳ ಧ್ವಂಸ!