ಓರ್ವ ಮುಸಲ್ಮಾನನು ಹಿಂದೂ ಯುವಕನ ಹಣೆಯ ಮೇಲೆ ತಿಲಕ ಹಚ್ಚಿದ್ದರಿಂದ ಸ್ಥಳೀಯ ಮುಸಲ್ಮಾನರಿಂದ ಆ ಮುಸಲ್ಮಾನ್ ಯುವಕನ ಮೇಲೆ ಸಾಮಾಜಿಕ ಬಹಿಷ್ಕಾರ !
ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !
ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !
ಸಾಕ್ಷಿ, ಶ್ರದ್ಧಾ… ‘ಲವ್ ಜಿಹಾದ್’ನಿಂದ ಎಲ್ಲಿಯತನಕ ಹತ್ಯೆಗಳು ಮುಂದುವರಿಯಲಿವೆ ?’ ಈ ಕುರಿತು ವಿಶೇಷ ಚರ್ಚಾಕೂಟ
ಮಾರುಕಟ್ಟೆಗೆ ಹೋಗಿದ್ದ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂಧರು ಮಾದಕ ವಸ್ತುವಿನ ವಾಸನೆ ತೋರಿಸಿ ಪ್ರಜ್ಞೆ ತಪ್ಪಿಸಿ, ಆಕೆಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಅದರೊಂದಿಗೆ ಆಕೆಯ ಮೇಲೆ ಮತಾಂತರ ಹಾಗೂ ವಿವಾಹಕ್ಕಾಗಿ ಒತ್ತಡ ಹೇರುತ್ತಿದ್ದರು.
ಪೂಜಾಸ್ಥಳ ಕಾನೂನು ನಿರಂತರವಾಗಿ ಉಲ್ಲಂಘನೆಯಾಗುತ್ತಿದೆ. ಈ ಕಾನೂನನ್ನು ರದ್ದುಗೊಳಿಸಿದರೆ ದೇಶದಲ್ಲಿ ವಿವಿಧ ಧರ್ಮಗಳನ್ನು ಒಪ್ಪುವವರಲ್ಲಿ ಅರಾಜಕತೆ ನಿರ್ಮಾಣವಾಗಬಹುದು. ಆದ್ದರಿಂದ ಸರಕಾರ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಒಂದು ಸಮ್ಮೇಳನದಲ್ಲಿ ಮನವಿ ಮಾಡಿದೆ.
ಈಗ ಹಿಂದೂಗಳು ಸತ್ಯ ಇತಿಹಾಸ ಹೇಳಿ ವಸ್ತು ಸ್ಥಿತಿಯನ್ನು ಮಂಡಿಸುವ ಚಲನಚಿತ್ರ ಪ್ರದರ್ಶನಗೊಳ್ಳಲು ಆರಂಭವಾದಾಗ ಮುಸಲ್ಮಾನ ಸಂಘಟನೆಗಳು ಮತ್ತು ಅದರ ನಾಯಕರಿಗೆ ಹೊಟ್ಟೆಯುರಿ ಬಂದೇ ಬರುತ್ತದೆ !
ಇಲ್ಲಿಯ ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ `ಸಾವರಕರ ಪ್ರತಿಷ್ಠಾನ’ ವತಿಯಿಂದ `ವೀರ ಸಾವರಕರ ಪುರಸ್ಕಾರ’ ಸಮಾರಂಭದ ನಿಮಿತ್ತ ಮಕ್ಕಳಿಗೆ ಚಿತ್ರಕಲೆ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು; ಆದರೆ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳು ಯಾವುದೇ ಕಾರಣವನ್ನು ನೀಡದೇ ಕಾರ್ಯಕ್ರಮದ ಅನುಮತಿಯನ್ನು ರದ್ದುಗೊಳಿಸಿದರು
ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುಧೀರ ಅಗ್ರವಾಲ ಇವರ ಆಘಾತಕಾರಿ ಮಾಹಿತಿ !
ವಿವಾಹಕ್ಕೆ ಸಮಾಜದಲ್ಲಿ ಒಂದು ವಿಶೇಷ ಸ್ಥಾನವಿದೆ. ಸಲಿಂಗ ಕಾಮದ ಸಂಬಂಧ ಇದು ವಿವಾಹದ ಮೂಲ ಉದ್ದೇಶದ ಮೇಲೆ ಪ್ರಭಾವ ಬೀರಬಹುದಾಗಿದೆ.
ರೇಲ್ವೆ ಅಪಘಾತದ ವಿಷಯದ ಕುರಿತು ರೇಲ್ವೆ ಬೋರ್ಡ ಪತ್ರಿಕಾಗೋಷ್ಠಿಯನ್ನು ಕರೆದು ಸವಿಸ್ತಾರವಾಗಿ ಮಾಹಿತಿ ನೀಡಿದೆ. ಬೋರ್ಡನ ಅಧಿಕಾರಿ ಜಯಾ ಸಿನ್ಹಾ ಇವರು ಮಾತನಾಡುತ್ತಾ, ಸಿಗ್ನಲ್ ನಿಯಂತ್ರಣ ವ್ಯವಸ್ಥೆ ಕೆಟ್ಟಿದ್ದರಿಂದ ಈ ಅಪಘಾತ ನಡೆದಿದೆಯೆಂದು ಪ್ರಾಥಮಿಕ ಮಾಹಿತಿಯಿಂದ ಕಂಡು ಬಂದಿದೆ. ಎಂದು ಹೇಳಿದರು.
ಎಷ್ಟು ಮುಸ್ಲಿಂ ಮತ್ತು ಕ್ರೈಸ್ತ ಸಂಘಟನೆಗಳು ಇಂತಹ ಕಾರ್ಯವನ್ನು ಮಾಡುತ್ತವೆ ? ಹಿಂದೂಗಳ ಈ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಕೋರುವ ಎಷ್ಟು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸಹಾಯಕ್ಕಾಗಿ ಧಾವಿಸಿದರು ಎಂದೂ ಅವರು ಹೇಳಬೇಕು !