ಬಾಂದಾ(ಉತ್ತರಪ್ರದೇಶ)ದಲ್ಲಿ ಮತಾಂಧನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಹಾಗೂ ಸಾಮೂಹಿಕ ಬಲಾತ್ಕಾರ

ಬಾಂದಾ (ಉತ್ತರಪ್ರದೇಶ) – ಇಲ್ಲಿ ಮಾರುಕಟ್ಟೆಗೆ ಹೋಗಿದ್ದ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಮತಾಂಧರು ಮಾದಕ ವಸ್ತುವಿನ ವಾಸನೆ ತೋರಿಸಿ ಪ್ರಜ್ಞೆ ತಪ್ಪಿಸಿ, ಆಕೆಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಅದರೊಂದಿಗೆ ಆಕೆಯ ಮೇಲೆ ಮತಾಂತರ ಹಾಗೂ ವಿವಾಹಕ್ಕಾಗಿ ಒತ್ತಡ ಹೇರುತ್ತಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಗುಡ್ಡೂ ಮುಸ್ಲಿಮ ಮತ್ತು ಆತನ ಜೊತೆಗಾರರನ್ನು ಹುಡುಕುತ್ತಿದ್ದಾರೆ. ಗುಡ್ಡೂ ಮುಸ್ಲಿಮನು ಸಂತ್ರಸ್ತೆಯನ್ನು ಸೂರತನ ಒಂದು ಅಪಾರ್ಟ್ಮೆಂಟಗೆ ಕರೆದುಕೊಂಡು ಹೋದನು ಹಾಗೂ ಅಲ್ಲಿ ಅವನು ಮತ್ತು ಅವನ ಜೊತೆಗಾರರು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಒಂದು ದಿನ ಸಂತ್ರಸ್ತೆಯು ಅವಕಾಶ ದೊರೆಯುತ್ತಲೇ ತಾಯಿಯನ್ನು ಸಂಪರ್ಕಿಸಿ ನಡೆದಿರುವ ಸಂಗತಿಯನ್ನು ತಿಳಿಸಿದಳು. ಅನಂತರ ಪೊಲೀಸರ ಸಹಾಯದಿಂದ ಆಕೆಯನ್ನು ಬಿಡುಗಡೆಗೊಳಿಸಲಾಯತು.

ಸಂಪಾದಕರ ನಿಲುವು

ಈಗ ಸರಕಾರವು ಮತಾಂಧರು ಲವ್ ಜಿಹಾದ ವಿರೋಧಿ ಕಾನೂನಿಗೂ ಬಗ್ಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟು ಈ ಕಾನೂನಿನಲ್ಲಿ ಗಲ್ಲು ಶಿಕ್ಷೆಯಂತಹ ಕಲಂಗಳನ್ನು ಸೇರಿಸಬೇಕು !