ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !

ದಮೋಹ (ಮಧ್ಯಪ್ರದೇಶ) – ಚುನಾವಣೆಯ ಪ್ರಚಾರ ಸಭೆಯಲ್ಲಿ ಒಬ್ಬ ಹಿಂದೂ ಯುವಕನಿಗೆ ಗುಲಾಲ್ ನ ತಿಲಕ ಇಟ್ಟಿರುವ ಆರಿಫ್ ಶಾಹ ಈ ಮುಸಲ್ಮಾನ ಯುವಕನ ಮೇಲೆ ಸ್ಥಳೀಯ ಮುಸಲ್ಮಾನರು ಬಹಿಷ್ಕಾರ ಹಾಕಿದ್ದಾರೆ. ಈ ಯುವಕನ ತಾಯಿಯು ಮೃತಪಟ್ಟ ನಂತರ ಒಬ್ಬ ಮುಸಲ್ಮಾನನು ಕೂಡ ಅವನ ಮನೆಗೆ ಹೋಗಲಿಲ್ಲ. ಅವನನ್ನು ಇತರ ಮುಸಲ್ಮಾನರು ಮನೆಗೆ ಕರೆಯುತ್ತಿಲ್ಲ. ಈ ಯುವಕನು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷದಿಂದ ಈ ಬಹಿಷ್ಕಾರ ನಡೆಯುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಆರೀಫ, ಬಹಿಷ್ಕಾರ ಹಾಕಿರುವವರು ಅವನ (ಆರೀಫನ) ಭೂಮಿಯ ಮೇಲೆ ಕಾನೂನು ಬಾಹಿರ ನಿಯಂತ್ರಣ ಪಡೆಯುವ ಪ್ರಯತ್ನ ಕೂಡ ಮಾಡಿದ್ದರು ಎಂದು ಆರೋಪಿಸಿದ್ದಾನೆ.
ಸಂಪಾದಕೀಯ ನಿಲುವುಈ ಘಟನೆಯ ತದ್ವಿರುದ್ದವಾಗಿ ಹಿಂದೂ ಮುಸಲ್ಮಾನನಿಗೆ ಸಹಾಯ ಮಾಡಿದರೇ ಹಿಂದೂಗಳು ಅವನ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದರೇ, ಆಗ ಹಿಂದೂಗಳನ್ನು ‘ತಾಲಿಬಾನಿ’ಗಳೆಂದು ಹೇಳಲಾಗುತ್ತಿತ್ತು; ಆದರೆ ಇಲ್ಲಿ ಬಹಿಷ್ಕಾರ ಹಾಕಿದವರು ಮುಸಲ್ಮಾನರಾಗಿರುವುದರಿಂದ ಎಲ್ಲಾ ರಾಜಕೀಯ ಪಕ್ಷ, ಪ್ರಗತಿ(ಅಧೋಗತಿ)ಪರ ಸಂಘಟನೆಗಳ ಮೌನವಾಗಿರುವುದು ತಿಳಿಯಿರಿ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!