ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !

ದಮೋಹ (ಮಧ್ಯಪ್ರದೇಶ) – ಚುನಾವಣೆಯ ಪ್ರಚಾರ ಸಭೆಯಲ್ಲಿ ಒಬ್ಬ ಹಿಂದೂ ಯುವಕನಿಗೆ ಗುಲಾಲ್ ನ ತಿಲಕ ಇಟ್ಟಿರುವ ಆರಿಫ್ ಶಾಹ ಈ ಮುಸಲ್ಮಾನ ಯುವಕನ ಮೇಲೆ ಸ್ಥಳೀಯ ಮುಸಲ್ಮಾನರು ಬಹಿಷ್ಕಾರ ಹಾಕಿದ್ದಾರೆ. ಈ ಯುವಕನ ತಾಯಿಯು ಮೃತಪಟ್ಟ ನಂತರ ಒಬ್ಬ ಮುಸಲ್ಮಾನನು ಕೂಡ ಅವನ ಮನೆಗೆ ಹೋಗಲಿಲ್ಲ. ಅವನನ್ನು ಇತರ ಮುಸಲ್ಮಾನರು ಮನೆಗೆ ಕರೆಯುತ್ತಿಲ್ಲ. ಈ ಯುವಕನು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷದಿಂದ ಈ ಬಹಿಷ್ಕಾರ ನಡೆಯುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಆರೀಫ, ಬಹಿಷ್ಕಾರ ಹಾಕಿರುವವರು ಅವನ (ಆರೀಫನ) ಭೂಮಿಯ ಮೇಲೆ ಕಾನೂನು ಬಾಹಿರ ನಿಯಂತ್ರಣ ಪಡೆಯುವ ಪ್ರಯತ್ನ ಕೂಡ ಮಾಡಿದ್ದರು ಎಂದು ಆರೋಪಿಸಿದ್ದಾನೆ.
ಸಂಪಾದಕೀಯ ನಿಲುವುಈ ಘಟನೆಯ ತದ್ವಿರುದ್ದವಾಗಿ ಹಿಂದೂ ಮುಸಲ್ಮಾನನಿಗೆ ಸಹಾಯ ಮಾಡಿದರೇ ಹಿಂದೂಗಳು ಅವನ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದರೇ, ಆಗ ಹಿಂದೂಗಳನ್ನು ‘ತಾಲಿಬಾನಿ’ಗಳೆಂದು ಹೇಳಲಾಗುತ್ತಿತ್ತು; ಆದರೆ ಇಲ್ಲಿ ಬಹಿಷ್ಕಾರ ಹಾಕಿದವರು ಮುಸಲ್ಮಾನರಾಗಿರುವುದರಿಂದ ಎಲ್ಲಾ ರಾಜಕೀಯ ಪಕ್ಷ, ಪ್ರಗತಿ(ಅಧೋಗತಿ)ಪರ ಸಂಘಟನೆಗಳ ಮೌನವಾಗಿರುವುದು ತಿಳಿಯಿರಿ ! |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ