ಭಾರತದಿಂದ ಕಾಶ್ಮೀರದ ಮೇಲೆ ಅನಧಿಕೃತ ನಿಯಂತ್ರಣ ! – ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ ಅಬ್ಬಾಸ ಜಿಲಾನಿ
ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !
ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದು, ಇತ್ತೀಚೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರನ್ನು ಭೇಟಿಯಾಗಿದ್ದಾರೆ.
‘370ನೇ ವಿಧಿಯನ್ನು ಮರಳಿ ತರಬಹುದು’, ಎಂದು ಹೇಳುವ ಫಾರೂಕ್ ಅಬ್ದುಲ್ಲಾ, ಕಾಶ್ಮೀರದಲ್ಲಿ ಜಿಹಾದಿ ಮುಸಲ್ಮಾನರಿಂದ ಓಡಿಸಲ್ಪಟ್ಟ ಹಿಂದೂಗಳನ್ನು ಮರಳಿ ಕಾಶ್ಮೀರಕ್ಕೆ ಕರೆತರುವ ಬಗ್ಗೆ ಮೌನವಾಗಿರುವುದನ್ನು ಗಮನದಲ್ಲಿಡಿ !
ಪಾಕಿಸ್ತಾನವು ಇದುವರೆಗೆ ಎಲ್ಲೆಲ್ಲಿ ಕಾಶ್ಮೀರದ ಸೂತ್ರ ಮಂಡಿಸಿದೆಯೋ ಅಲ್ಲಲ್ಲಿ ಭಾರತ ಕಿವಿ ಹಿಂಡಿದೆ ಮತ್ತು ಅದರ ನೈಜ ಸ್ವರೂಪವನ್ನು ಬಹಿರಂಗಪಡಿಸಿದೆ. ಆದರೆ ಪಾಕಿಸ್ತಾನ ನಾಚಿಕೆಯಿಲ್ಲದೆ ಈ ಸೂತ್ರವನ್ನು ಮುಂದಿಟ್ಟುಕೊಂಡು ತಾವೇ ಮುಜುಗರಕ್ಕೀಡಾಗುತ್ತಿದೆ !
ನಮಗೆ ಯುದ್ಧ ಬೇಡವಾಗಿದೆ, ನಾವು ಕಾಶ್ಮೀರದ ಪ್ರಶ್ನೆ ಶಾಂತಿಯುತವಾಗಿ ಪರಿಹರಿಸಬೇಕಿದೆ; ಆದರೆ ಶಾಂತಿ ಪ್ರಸ್ತಾಪಿತವಾಗದಿದ್ದರೆ, ಆಗ ಅದು ಭಾರತ, ಪಾಕಿಸ್ತಾನ ಮತ್ತು ಜಗತ್ತಿಗೆ ಚಿಂತೆಯ ವಿಷಯವಾಗಿರುವುದು, ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನಮಂತ್ರಿ ಅನಾವರುಲ ಹಕ್ ಕಾಕರ್ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೆ ನೀಡಿದರು.
ಪಾಕಿಸ್ತಾನದ ಆರ್ಥಿಕ ದಿವಾಳಿಯಾಗಿದೆ. ಆದರೂ ಕಾಶ್ಮೀರವನ್ನು ಪಡೆಯುವ ಅವರ ಮಹತ್ವಾಕಾಂಕ್ಷೆ ಕಡಿಮೆಯಾಗುತ್ತಿಲ್ಲ. ಅಂತಹ ಪಾಕಿಸ್ತಾನಕ್ಕೆ ಅದರ ಯೋಗ್ಯತೆಯನ್ನು ತೋರಿಸಬೇಕು !
ಪಾಕಿಸ್ತಾನ ಮತ್ತು ಕಾಶ್ಮೀರಿ ಜನರಿಗೆ ಇದಲ್ಲದೇ ಬೇರೆ ಪರ್ಯಾಯ ಇಲ್ಲದ್ದರಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು !
ಪಾಕಿಸ್ತಾನವು ಕಾಶ್ಮೀರ ಪ್ರಶ್ನೆಯನ್ನು ಜಗತ್ತಿನ ಎಲ್ಲಿಯೇ ಪ್ರಸ್ತಾಪಿಸಿದರೂ, ಅದಕ್ಕೆ ಇದೇ ರೀತಿ ಪ್ರತ್ಯುತ್ತರ ಸಿಗುತ್ತಿರುವುದು ಎನ್ನುವುದನ್ನು ಅವರು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು !
ಇದಕ್ಕೆ ಹೇಳುವುದು ನಾಯಿ ಬಾಲ ಯಾವಾಗಲೂ ಡೌಂಕೆ ಇರುತ್ತದೆ ಎಂದು ! ಭಾರತವು ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದರು ಕೂಡ ಅದು ಇನ್ನೂ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ ಇದು ಸ್ಪಷ್ಟವಾಗಿದೆ !
ಇದರ ಉತ್ತರ ಸರಕಾರ ನೀಡಲೇಬೇಕು; ಆದರೆ ಈ ಪ್ರಶ್ನೆಯ ಹೆಸರಿನಲ್ಲಿ ಕಾಶ್ಮೀರಿ ಹಿಂದುಗಳ ಬಗ್ಗೆ ಕಾಳಜಿ ಇರುವುದಾಗಿ ತೋರಿಸುವ ಡೋಂಗಿ ಮೆಹಬೂಬ್ ಮುಫ್ತಿ ಇವರು ರಾಜ್ಯದಲ್ಲಿ ಅವರ ಸರಕಾರ ಇರುವಾಗ ಏನೇನು ಮಾಡಿದರು, ಅದನ್ನು ಕೂಡ ಹೇಳಬೇಕು ! ಕಲ್ಲು ತೂರಾಟ ನಡೆಸುವ ಸಾವಿರಾರು ಜನರ ವಿರುದ್ಧ ಇರುವ ದೂರುಗಳನ್ನು ಏಕೆ ಹಿಂಪಡೆದಿದ್ದರು, ಅದನ್ನು ಕೂಡ ಹೇಳಬೇಕು !