ಟರ್ಕಿಯ ಕಿವಿ ಹಿಂಡಿದ ಭಾರತ !

ನವದೆಹಲಿ – ಭಾರತ ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ, ಎಂದು ಟರ್ಕಿ ಪಾಕಿಸ್ತಾನ ಮತ್ತು ಇಸ್ಲಾಮಿ ದೇಶದ ಸಂಘಟನೆಯ ಜೊತೆ ಸೇರಿ ಆರೋಪಿಸಿದೆ. ಈ ಬಗ್ಗೆ ಭಾರತ ಪಾಕಿಸ್ತಾನ ಮತ್ತು ಇಸ್ಲಾಮಿ ದೇಶದ ಸಂಘಟನೆ ಹಾಗೂ ಟರ್ಕಿ ಈ ಮೂವರಿಗೂ ಕೂಡ ಖಂಡತುಂಡವಾಗಿ ಉತ್ತರ ನೀಡಿರುವ ಘಟನೆ ವಿಶ್ವ ಸಂಸ್ತೆಯ ಮಾನಹ ಹಕ್ಕುಗಳ ಪರಿಷತ್ತಿನಲ್ಲಿ ಘಟಿಸಿದೆ.
यूएन में भारत ने हिना रब्बानी को दिखाई आईना, कहा- पाकिस्तानी जनता के पास खान के लाले पड़े, लेकिन https://t.co/UlrBnjqj4Q
— गाज़ियाबाद365 (@Ghaziabad365) March 3, 2023
೧. ಈ ಪರಿಷತ್ತಿನಲ್ಲಿ ಭಾರತದ ಪ್ರತಿನಿಧಿ ಸಿಮಾ ಪುಂಜಾನಿ ಇವರು ಭಾರತದ ಮೇಲೆ ಮಾಡಿರುವ ಆರೋಪಕ್ಕೆ ಉತ್ತರಿಸುವಾಗ, ಸಾಮಾನ್ಯ ಜನರ ಜೀವನ ಮತ್ತು ಅವರ ಉದರ ನಿರ್ವಾಹಕ್ಕಾಗಿ ಹೋರಾಟ ಮಾಡುವ ಪಾಕಿಸ್ತಾನ ಭಾರತದ ಹಿಂದೆ ಬಿದ್ದಿದೆ. ಆದ್ದರಿಂದ ಅದರ ಆದ್ಯತೆ ಹೇಗೆ ತಪ್ಪಾಗಿದೆ, ಎಂಬುದು ಗಮನಕ್ಕೆ ಬರುತ್ತದೆ. ನಾನು ಪಾಕಿಸ್ತಾನದ ನೇತೃತ್ವಕ್ಕೆ ಮತ್ತು ಅಧಿಕಾರಿಗಳಿಗೆ, ಈ ರೀತಿಯ ಆಧಾರ ರಹಿತ ಪ್ರಚಾರ ಮಾಡುವ ಬದಲು ಪಾಕಿಸ್ತಾನದ ಜನರ ಹಿತಕ್ಕಾಗಿ ಶಕ್ತಿ ಖರ್ಚು ಮಾಡಬೇಕು ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು.
೨. ಪುಂಜಾನಿ ಇವರು ಟರ್ಕಿ ಬಗ್ಗೆ, ನಮಗೆ ಭಾರತದ ಅಂತರಿಕ ಸಮಸ್ಯೆಯಲ್ಲಿ ಟರ್ಕಿ ನೀಡಿದ ಹೇಳಿಕೆಯಿಂದ ದುಃಖವಾಗಿದೆ. ಟರ್ಕಿ ಈ ರೀತಿಯ ಹೇಳಿಕೆ ನೀಡುವುದರಿಂದ ತನ್ನನ್ನು ತಾನು ತಡೆಯಬೇಕು ಎಂದು ನನ್ನ ಸಲಹೆ ಇದೆ ಎಂದು ಹೇಳಿದರು.
೩. ಪುಂಜಾನಿ ಮಾತು ಮುಂದುವರೆಸಿ, ಇಸ್ಲಾಮಿ ದೇಶದ ಸಂಘಟನೆಯಿಂದ ಕಾಶ್ಮೀರದ ಬಗ್ಗೆ ನೀಡಿರುವ ಹೇಳಿಕೆ ತಿರಸ್ಕರಿಸುವಂತಿದೆ. ಈ ಸಂಘಟನೆಯು, ‘ಪಾಕಿಸ್ತಾನ ಭಯೋತ್ಪಾದಕರ ನಿರ್ಮಾಣದಿಂದ ದೂರ ಉಳಿಯಬೇಕು ಮತ್ತು ಭಾರತದ ಪ್ರದೇಶದಲ್ಲಿನ ಕಾನೂನ ಬಾಹಿರ ಅಧಿಕಾರ ಬಿಟ್ಟುಬಿಡಬೇಕು ಎಂದು ಹೇಳಬೇಕಿತ್ತು ಎಂದು ಹೇಳಿದರು.
೪. ಕಾಶ್ಮೀರದ ಬಗ್ಗೆ ಪುಂಜಾನಿ ಇವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಿದ್ದು ಅದು ಶಾಶ್ವತವಾಗಿದೆ. ಪಾಕಿಸ್ತಾನವೇ ಭಾರತದ ಪ್ರದೇಶದ ಮೇಲೆ ಕಾನೂನ ಬಾಹಿರವಾಗಿ ನಿಯಂತ್ರಣ ಪಡೆದಿದೆ. ಪಾಕಿಸ್ತಾನ ಅದರ ಭಯೋತ್ಪಾದಕ ಕಾರ್ಖಾನೆಯಿಂದ ದುರ್ಲಕ್ಷ ಮಾಡುವುದಕ್ಕಾಗಿ ಆಧಾರ ರಹಿತ ವಿಷಯ ಮಾತನಾಡುತ್ತಿರುತ್ತದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇದಕ್ಕೆ ಹೇಳುವುದು ನಾಯಿ ಬಾಲ ಯಾವಾಗಲೂ ಡೊಂಕೇ ಇರುತ್ತದೆ ಎಂದು ! ಭಾರತವು ಭೂಕಂಪದ ಸಮಯದಲ್ಲಿ ಟರ್ಕಿಗೆ ಸಹಾಯ ಮಾಡಿದರು ಕೂಡ ಅದು ಇನ್ನೂ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ ಇದು ಸ್ಪಷ್ಟವಾಗಿದೆ ! ಟರ್ಕಿಯಂತಹ ಭಾರತ ದ್ವೇಷಿ ದೇಶಕ್ಕೆ ಮಾಡಿರುವ ಸಹಾಯ ಸಾಕು ಈಗ ಅವರಿಗೆ ಭಾರತ ಮಹತ್ವ ನೀಡಬಾರದೆಂದು ಜನರಿಗೆ ಅನಿಸುತ್ತದೆ ! |
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map