ಆದರ್ಶ ಗುರುಸೇವೆಯ ಆದರ್ಶ ಉದಾಹರಣೆಯೆಂದರೆ ಸನಾತನದ ಪ್ರೇರಣಾಸ್ಥಾನ ಪ.ಪೂ. ರಾಮಾನಂದ ಮಹಾರಾಜರು !
‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು.
‘ರಾಮಜಿದಾದಾರವರು ಚಿಕ್ಕಂದಿನಿಂದಲೇ ಸ್ವಭಾವದಿಂದ ಶಾಂತ, ಅತ್ಯಂತ ಪ್ರೇಮಮಯಿ, ಮೃದು; ಆದರೆ ಮಿತಭಾಷಿಯಾಗಿದ್ದರು’. ಅವರಿಗೆ ಸಿಟ್ಟು ಎಂಬುದು ಗೊತ್ತೇ ಇರಲಿಲ್ಲ. ಅವರು ಯಾವಾಗಲೂ ನಗುಮುಖದಿಂದಿರುತ್ತಿದ್ದರು.
ನನಗೆ ಪರಮ ಪೂಜ್ಯ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ತುಂಬಾ ನೆನಪಾಗುತ್ತಿತ್ತು. ಆಗ ನನ್ನ ಮನಸ್ಸು ಅವರ ದರ್ಶನಕ್ಕಾಗಿ ವ್ಯಾಕುಲವಾಗಿತ್ತು ಆಗ ಅವರೇ ನನಗೆ ಈ ಮುಂದಿನ ಕವಿತೆಯನ್ನು ಸೂಚಿಸಿದರು.
ಶ್ರೀರಾಮಕೃಷ್ಣ ಪರಮಹಂಸರ ಜಯಂತಿ ನಿಮಿತ್ತ (ಫಾಲ್ಗುಣ ಶುಕ್ಲ ಪಕ್ಷ ದ್ವಿತೀಯಾ ೪.೩.೨೦೨೨)
ನಾವು ಪೂ. ಡಾ. ಓಂ ಉಲಗನಾಥನ್ ಅವರಿಗೆ ಘಟಿಸಿದ ಪ್ರಸಂಗವನ್ನು ಹೇಳಲು ಸಂಚಾರಿವಾಣಿ ಕರೆ ಮಾಡಿದೆವು. ಆಗ ಅವರು ‘ಇಂದು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಮೂರು ಪಕ್ಷಿಗಳ ರೂಪದಲ್ಲಿ ದೈವೀ ಸಾಕ್ಷಿ ಸಿಕ್ಕಿತಲ್ಲ ?’ ಎಂದರು. – ಶ್ರೀ. ವಿನಾಯಕ ಶಾನಭಾಗ
ಮಂಗಳೂರಿನ ಸನಾತನದ ಸಾಧಕಿಯಾದ ಸೌ.ಲಕ್ಷ್ಮಿ ಪೈ ಇವರ ದ್ವಿತೀಯ ಪುತ್ರಿ ಕುಮಾರಿ ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.
ದೈವೀ ಬಾಲಕರಲ್ಲಿನ ಕಲಿಯುವ ವೃತ್ತಿ, ವೈಚಾರಿಕ ಪ್ರಬುದ್ಧತೆ, ಅವರಲ್ಲಿ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಶ್ರೀ ಗುರುಗಳ ಆಜ್ಞಾಪಾಲನೆಯನ್ನು ತಕ್ಷಣ ಮಾಡುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರ ಸೂಕ್ಷ್ಮದ ವಿಷಯವನ್ನು ತಿಳಿದುಕೊಳ್ಳುವ ಕ್ಷಮತೆಯಂತಹ ಅಲೌಕಿಕ ವೈಶಿಷ್ಟ್ಯಗಳನ್ನು ಈ ಲೇಖನದ ಮೂಲಕ ಪ್ರಸಿದ್ಧಪಡಿಸುತ್ತಿದ್ದೇವೆ.
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ‘ನಾನು ಆಶ್ರಮದ ಓರ್ವ ಸೇವಕಿಯಾಗಿದ್ದೇನೆ. ನನ್ನ ಪಾದಪೂಜೆ ಮಾಡ ಬೇಡಿ, ಎಂದು ಹೇಳಿದಾಗ ಶ್ರೀ. ರಾಜಗೋಪಾಲನ್ ಇವರು ‘ಪಾದಪೂಜೆ ಮಾಡುವುದು ನಮ್ಮ ಪರಂಪರೆಯಾಗಿದೆ, ಎಂದು ಹೇಳಿದರು
ಪರಾತ್ಪರ ಗುರು ಡಾಕ್ಟರ್ ಆಠವಲೆ ಇವರು ಮೊದಲು ವಿಷ್ಣು ಮತ್ತು ನಂತರ ಶಿವನ ಬಾಲರೂಪದಲ್ಲಿ ದರ್ಶನ ನೀಡಿ ತಿಂಡಿಯನ್ನು ತಿನ್ನಿಸಲು ಹಠ ಮಾಡುವುದು
ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈಶ್ವರನ ಜ್ಞಾನವನ್ನು ಗ್ರಹಿಸುವ ಸೇವೆಯನ್ನು ದೀರ್ಘಕಾಲದಿಂದ ಮಾಡುತ್ತಿರುವುದರಿಂದ ಆ ‘ಲ್ಯಾಪ್ಟಾಪ್’ನಲ್ಲಿ ‘’ ತತ್ತ್ವ ಬಂದಿದೆ. ಈಶ್ವರೀ ಜ್ಞಾನ ಗ್ರಹಿಸುವುದು, ಇದು ಶಬ್ದಬ್ರಹ್ಮದ ಸಾಧನೆಯಾಗಿದೆ. ಶಬ್ದಗಳೂ ಕೊನೆಯಲ್ಲಿ ‘ಓಂ’ ಕಾರದಲ್ಲಿ ವಿಲೀನವಾಗುತ್ತವೆ.
ಸ್ಥಿರ, ತ್ಯಾಗ ವೃತ್ತಿ, ದೇವರ ಬಗ್ಗೆ ಶ್ರದ್ಧೆ ಹಾಗೂ ಭಾವವಿರುವ ಶ್ರೀಮತಿ ಸುಧಾ ಉಮಾಕಾಂತ ಸಿಂಗಬಾಳ (ವಯಸ್ಸು 82) ಸನಾತನದ 117ನೇ ಸಂತಪದವಿಯಲ್ಲಿ ವಿರಾಜಮಾನರಾದರು. ಸಿಂಗಬಾಳ ಕುಟುಂಬದವರ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ಸುಶ್ರೀ (ಕು.) ಕಲಾ ಖೆಡೆಕರ ಸಹ ಶೇ. 61 ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ್ದಾರೆ.