ಮಂಗಳೂರಿನ ಸನಾತನದ ಸಾಧಕಿಯಾದ ಸೌ.ಲಕ್ಷ್ಮಿ ಪೈ ಇವರ ದ್ವಿತೀಯ ಪುತ್ರಿ ಕುಮಾರಿ ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಇವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಗುರುಸೇವೆಯನ್ನು ಕೂಡ ನಿಯಮಿತವಾಗಿ ಮಾಡುತ್ತಿದ್ದಾರೆ. ಜಾಹೀರಾತು ಸಂರಚನೆಯ ಸೇವೆ ಹಾಗೂ ಆನ್ಲೈನ್ ಸತ್ಸಂಗಗಳಿಗೆ ಸಂಬಂಧಿಸಿದ ಸೇವೆಯನ್ನು ಮಾಡುತ್ತಿದ್ದಾರೆ. ಮಂಜುಷಾಳ ಈ ಸಾಧನೆಗೆ ಕೇವಲ ಗುರುಕೃಪೆಯೊಂದೇ ಕಾರಣ ಎಂದು ಸೌ. ಲಕ್ಷ್ಮಿ ಪೈಯವರು ತಮ್ಮ ಮನೋಗತವನ್ನು ವ್ಯಕ್ತಪಡಿಸಿದ್ದಾರೆ.
ಸನಾತನ ಪ್ರಭಾತ > ಸಾಧನೆ > ಮಂಗಳೂರಿನ ಸನಾತನದ ಸಾಧಕಿ ಕು. ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣ
ಮಂಗಳೂರಿನ ಸನಾತನದ ಸಾಧಕಿ ಕು. ಮಂಜೂಷಾ ಪೈ ಇವರು ಸಿಎ ಫೌಂಡೇಶನ್ ಕೋರ್ಸ್ನಲ್ಲಿ ಶೇ. ೮೪.೫ ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣ
ಸಂಬಂಧಿತ ಲೇಖನಗಳು
- ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ ಪ್ರಕ್ರಿಯೆಯ ಬಗ್ಗೆ ಸನಾತನ ಆಶ್ರಮದ ಶೇ. ೬೭ ಆಧ್ಯಾತ್ಮಿಕ ಮಟ್ಟದ ಸೌ. ಸುಪ್ರಿಯಾ ಮಾಥೂರರಿಂದ ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇ. ೬೨) ಇವರಿಗೆ ಕಲಿಯಲು ಸಿಕ್ಕಿದ ಅಂಶಗಳು !
- ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳನ್ನು ಮಾಡಿಸಿಕೊಂಡಿದ್ದರಿಂದ ಶೀಘ್ರವಾಗಿ ಸಾಧಕರ ಆಧ್ಯಾತ್ಮಿಕ ಉನ್ನತಿ ಆಗುವುದು !
- ಪರಾತ್ಪರ ಗುರು ಡಾ. ಆಠವಲೆ ಇವರು ಹೇಳಿದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಅನೇಕ ಸಾಧಕರು ಮತ್ತು ಜಿಜ್ಞಾಸುಗಳ ಆಧ್ಯಾತ್ಮಿಕ ಉನ್ನತಿ ಆಗುವುದು ಇದು ಆಧ್ಯಾತ್ಮಿಕ ಇತಿಹಾಸದ ಅದ್ವಿತೀಯ ಘಟನೆ !
- ಸನಾತನ ಸಂಸ್ಥೆಯ ಮಾಧ್ಯಮದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇರುವರು ಎಲ್ಲೆಡೆ ಸದಾ !
- ಸನಾತನ ಸಂಸ್ಥೆ, ಎಂದರೆ ಸಾಧಕನನ್ನು ಆತನ ಧ್ಯೇಯದ ಕಡೆಗೆ ಕರೆದುಕೊಂಡು ಹೋಗುವ ಸಂಸ್ಥೆ ಮತ್ತು ಸನಾತನದ ಸಾಧಕರು ಎಂದರೆ ವಿವಿಧ ಗುಣಗಳ ಸಮುಚ್ಚಯ !
- ನಾನೊಬ್ಬ ‘ಉದ್ಯಮಿಯಿಂದ ಸಾಧಕ ಉದ್ಯಮಿಯಾದೆನು’ !