ಭಕ್ತಿಭಾವದಿಂದ ಅಸಾಧ್ಯವಾದದ್ದು ಏನೂ ಇಲ್ಲ !

ಭಗವಂತನ ಕೀರ್ತನೆಯಲ್ಲಿ ವ್ಯತ್ಯಯವಾದುದಕ್ಕೆ ಕಂಠ ತುಂಬಿದ ಅಂತಃಕರಣದಿಂದ ಅವರು ಪಾಂಡುರಂಗನಿಗೆ ಮೊರೆ ಇಟ್ಟರು. ಅವರ ವಿಠ್ಠಲನಾಮದಲ್ಲಿನ ತಳಮಳವು ಎಷ್ಟು ಹೆಚ್ಚಾಯಿತೆಂದರೆ, ಅವರ ಆರ್ತ ಕೂಗು ಭಗವಂತನಿಗೆ ಕೇಳಿಸಿತು. ಪೂರ್ವ ದಿಕ್ಕಿಗೆ ಮುಖವಿರುವ ಶಂಕರನ ದೇವಸ್ಥಾನವು ನಾಮದೇವರ ಎದುರು ಬಂದು ನಿಂತಿತು.

ಸಂತ ತುಲಸೀದಾಸರ ಜಯಂತಿ ನಿಮಿತ್ತ ಶ್ರಾವಣ ಶುಕ್ಲ ಪಕ್ಷ ಸಪ್ತಮಿ (ಜುಲೈ ೨೭)

ವಾಲ್ಮೀಕಿಯು ತುಲಸೀದಾಸರ ಅವತಾರ ತಾಳಿ ಬಂದಿರುವರೆಂದು ಹನುಮಂತನು ಗುರುತಿಸಿದನು. ಅವರನ್ನು ಪ್ರೀತಿಯಿಂದ ಆಲಿಂಗಿಸಿದ ಹನುಮಂತನು ‘ಬೇಗನೇ ಶ್ರೀರಾಮನ ಭೇಟಿ ಮಾಡಿಸುವೆ’ ಎಂದು ಹೇಳಿ ಅದೃಶ್ಯನಾದನು. ಹನುಮಂತನು ಶ್ರೀರಾಮಚಂದ್ರನಿಗೆ ಹೇಳಿದನು, ‘ನಿಮ್ಮ ಆಜ್ಞೆಯಂತೆ ವಾಲ್ಮೀಕಿಯು ತುಲಸೀದಾಸ ಎಂಬ ಹೆಸರಿನಿಂದ ಅವತಾರ ತಾಳಿರುವರು.

ಯಾರು ಏನು ಇದ್ದಾರೆ ?

ಆನಂದ ಯಾವುದು ? ‘ಯಾವುದು ಇಂದ್ರಿಯಗಳಿಲ್ಲದೇ ಪ್ರಾಪ್ತಿಯಾಗುತ್ತದೆ ಮತ್ತು ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದಿಲ್ಲವೋ, ಅದು ಆನಂದ ! ಪಂಡಿತರು ಯಾರು ? ಸಕಲ ಪ್ರಾಣಿಗಳಲ್ಲಿ ಒಬ್ಬನೇ ಪರಮಾತ್ಮನನ್ನು ನೋಡುವವನು ಮತ್ತು ‘ಬಂಧನ ಮತ್ತು ಮೋಕ್ಷ’ ಇವುಗಳಲ್ಲಿನ ವ್ಯತ್ಯಾಸವನ್ನು ತಿಳಿದಿರುವವನೇ, ಅವನೇ ನಿಜವಾದ ಪಂಡಿತನು.

ಸಾಧನೆಯ ಬಗ್ಗೆ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರ ಮಾರ್ಗದರ್ಶನ

‘ಯಾವುದು ನಮ್ಮ ಬಳಿಯಿದೆಯೋ, ಅದನ್ನೇ ನಾವು ಇತರರಿಗೆ ಕೊಡುತ್ತೇವೆ. ನಮ್ಮಲ್ಲಿ ದೋಷಗಳಿದ್ದರೆ, ಪ್ರತಿಕ್ರಿಯೆಗಳನ್ನು ಕೊಡುತ್ತೇವೆ ಮತ್ತು ಗುಣಗಳಿದ್ದರೆ ಪ್ರೇಮವನ್ನು ಕೊಡುತ್ತೇವೆ. ನಾವು ಇತರರಿಗೆ ಏನು ಕೊಡುತ್ತೇವೆಯೋ, ಅದೇ ನಮಗೆ ಅವರಿಂದ ತಿರುಗಿ ಸಿಗುತ್ತದೆ.

ಸಾಧಕರೇ, ಆಧ್ಯಾತ್ಮಿಕ ಮಟ್ಟ ಹೆಚ್ಚಾಗದಿದ್ದರೆ ನಿರಾಶರಾಗಬೇಡಿ !

ನಮಗೂ ‘ಹಿಂದೂ ರಾಷ್ಟ್ರವನ್ನು ಸ್ಥಾಪನೆ ಮಾಡುವುದಿದೆ. ಅದಕ್ಕಾಗಿ ‘ನಿಃಸ್ವಾರ್ಥ ವೃತ್ತಿಯಿಂದ ಪ್ರಯತ್ನಿಸುತ್ತಿರುವುದು, ಇದೇ ಸಾಧನೆಯಾಗಿದೆ. ‘ಸಾಧನೆಯಲ್ಲಿ ಇದುವರೆಗೆ ಯಾವುದು ಮಾಡಲು ಸಾಧ್ಯವಾಗುತ್ತಿರಲಿಲ್ಲ ಅದನ್ನು ಮಾಡುತ್ತಿರುವುದು, ಇದೇ ಸಾಧನೆಯಾಗಿದೆ. ‘ತನ್ನಲ್ಲಿ ಸಾಧಕತ್ವವನ್ನು ನಿರ್ಮಾಣ ಮಾಡುವುದು, ಇದೇ ಆಧ್ಯಾತ್ಮಿಕ ಪ್ರಗತಿಯಾಗಿದೆ.

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

‘ತಳಮಳವೇ ಜೀವವನ್ನು ಮೋಕ್ಷದವರೆಗೆ ಕೊಂಡೊಯ್ಯುತ್ತದೆ. ತಳಮಳ ನಿರ್ಮಾಣವಾಗಲು ಮೊದಲು ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ಅಗತ್ಯವಿರುತ್ತದೆ. ಮುಂದೆ ಈಶ್ವರಪ್ರಾಪ್ತಿಯ ಧ್ಯಾಸವು ಹೆಚ್ಚಾದಾಗ ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ತನ್ನಷ್ಟಕ್ಕೇ ನಿಂತುಹೋಗುತ್ತದೆ. ಕೇವಲ ತಳಮಳ ಮಾತ್ರ ಉಳಿಯುತ್ತದೆ ಮತ್ತು ಅದೇ ಸಾಧಕರಿಂದ ಮುಂದಿನ ಕಾರ್ಯವನ್ನು ಮಾಡಿಸಿಕೊಳ್ಳುತ್ತದೆ.

ಚಾತುರ್ಮಾಸ

ಮನುಷ್ಯನ ಒಂದು ವರ್ಷವು ದೇವರ ಒಂದು ಅಹೋರಾತ್ರಿಯಾಗಿರುತ್ತದೆ. ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹೋದಂತೆ ಕಾಲದ ಪರಿಮಾಣವು ಬದಲಾಗುತ್ತದೆ. ಇದು ಅಂತರಿಕ್ಷ ಯಾತ್ರಿಗಳು ಚಂದ್ರನ ಮೇಲೆ ಹೋಗಿ ಬಂದ ನಂತರ ಅವರಿಗೆ ಬಂದ ಅನುಭವದಿಂದ ಸಿದ್ಧವಾಗಿದೆ.

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗಾಗಿ ಮಹತ್ವದ ಮಾಹಿತಿ !

ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳನ್ನು ಎದುರಿಸಲು ಮಾಡಬೇಕಾದ ಪೂರ್ವಸಿದ್ಧತೆ ಮತ್ತು ಪ್ರತ್ಯಕ್ಷ ಆಪತ್ಕಾಲದಲ್ಲಿ ಮಾಡಬೇಕಾದ ಕೃತಿಗಳು ಮೇ ಮತ್ತು ಜೂನ್ ತಿಂಗಳುಗಳಲ್ಲಿ ಭಾರತವು ‘ಅಮ್ಫಾನ್ ಮತ್ತು ‘ನಿಸರ್ಗ ಎಂಬ ಎರಡು ಶಕ್ತಿಶಾಲಿ ಚಂಡಮಾರುತಗಳನ್ನು ಎದುರಿಸಬೇಕಾಯಿತು. ೨೦.೫.೨೦೨೦ ರಂದು ಭಾರತದ ಪೂರ್ವ ಸಮುದ್ರ ದಡಕ್ಕೆ ‘ಅಮ್ಫಾನ್ ಹಾಗೂ ೨ ಮತ್ತು ೩ ಜೂನ್ ೨೦೨೦ ರಂದು ಮುಂಬಯಿಯೊಂದಿಗೆ ಕರಾವಳಿಯ ಸಮುದ್ರದಡಕ್ಕೆ ‘ನಿಸರ್ಗವೆಂಬ ಚಂಡಮಾರುತದ ಆಘಾತವಾಯಿತು. ಮನುಷ್ಯನಿಗೆ ತುಂಬಾ ಭಯವಾಗುವಂತಹ ಗಾಳಿಯ ಪ್ರಚಂಡ ವೇಗ ಮತ್ತು ತುಂಬಾ ಜೋರಾಗಿ ಸುರಿಯುವ ಮಳೆಯ … Read more

ನಮ್ರತೆ, ತತ್ತ್ವನಿಷ್ಠತೆ ಮತ್ತು ಆಜ್ಞಾಪಾಲನೆ ಮುಂತಾದ ಗುಣಗಳಿರುವ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ (ಅಣ್ಣ) ಗೌಡ !

ಅಣ್ಣನವರು ಎಲ್ಲರಲ್ಲಿ ಗುರುದೇವರ ರೂಪವನ್ನು ನೋಡುತ್ತಿದ್ದರು. ಪ್ರತಿದಿನ ರಾತ್ರಿ ಕುಳಿತುಕೊಂಡು ನಾಮಜಪ ಮಾಡಿ ಮಲಗುತ್ತಿದ್ದರು. ಅವರಿಗೆ ‘ಪ್ರತಿದಿನ ರಾತ್ರಿ ೧.೩೦ ಗಂಟೆಗೆ ಗುರುದೇವರು ಬೆನ್ನಿನ ಮೇಲೆ ಪ್ರೀತಿಯಿಂದ ಕೈಯಾಡಿಸುತ್ತಿದ್ದಾರೆ’, ಎಂದು ಅನಿಸುತ್ತಿತ್ತು. ಅಣ್ಣನವರು ಬೇಗನೆ ಗುಣಮುಖರಾದರು.

ಸೇವೆಯ ತೀವ್ರ ತಳಮಳವಿರುವ ಹಾಗೂ ಅಹಂಭಾವ ಕಡಿಮೆಯಿರುವ ಶಿರಗುಪ್ಪ ತಾಲೂಕಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಸೌ. ವಿನೋದಾ ಮುಳ್ಳೂರು ಇವರ ಗುಣವೈಶಿಷ್ಟ್ಯಗಳು

ಅಕ್ಕನವರು ತಮ್ಮ ಎಲ್ಲ ಕುಟುಂಬದವರನ್ನು ಸಾಧನೆಯೆಡೆಗೆ ಹೊರಳಿಸಿದ್ದಾರೆ. ಈಗ ಅವರ ಸಂಪೂರ್ಣ ಕುಟುಂಬವು ಸಾಧನೆಯನ್ನು ಮಾಡುತ್ತಿದೆ. ಅಕ್ಕನವರು ತಮ್ಮ ಯಜಮಾನರಿಗೆ ಸಾಧನೆಯ ಬಗ್ಗೆ ಹೇಳಿ ಅವರನ್ನು ರಾಷ್ಟ್ರೀಯ ಮಟ್ಟದ ‘ಉದ್ಯಮಿ ಶಿಬಿರ’ದಲ್ಲಿ ಸಹಭಾಗಿಯಾಗಲು ಜೋಡಿಸಿಕೊಟ್ಟಿದ್ದರು. ಅಕ್ಕನವರ ತವರುಮನೆಯಲ್ಲಿ ಅವಿಭಕ್ತ ಕುಟುಂಬವಿದೆ. ಅಕ್ಕನವರು ಅವರೆಲ್ಲರನ್ನೂ ಸಾಧನೆಗೆ ಜೋಡಿಸಿದ್ದಾರೆ.