
ಈಶ್ವರಪ್ರಾಪ್ತಿಯ ಧ್ಯಾಸ ಹೆಚ್ಚಾಗಿ ಪ್ರಾರ್ಥನೆ ಮತ್ತು ನಾಮಜಪ ಇವುಗಳು ತನ್ನಷ್ಟಕ್ಕೇ ನಿಂತು ಕೇವಲ ತಳಮಳವೇ ಉಳಿಯುವುದು
‘ತಳಮಳವೇ ಜೀವವನ್ನು ಮೋಕ್ಷದವರೆಗೆ ಕೊಂಡೊಯ್ಯುತ್ತದೆ. ತಳಮಳ ನಿರ್ಮಾಣವಾಗಲು ಮೊದಲು ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ಅಗತ್ಯವಿರುತ್ತದೆ. ಮುಂದೆ ಈಶ್ವರಪ್ರಾಪ್ತಿಯ ಧ್ಯಾಸವು ಹೆಚ್ಚಾದಾಗ ಪ್ರಾರ್ಥನೆ ಮತ್ತು ನಾಮಜಪ ಇತ್ಯಾದಿಗಳು ತನ್ನಷ್ಟಕ್ಕೇ ನಿಂತುಹೋಗುತ್ತದೆ. ಕೇವಲ ತಳಮಳ ಮಾತ್ರ ಉಳಿಯುತ್ತದೆ ಮತ್ತು ಅದೇ ಸಾಧಕರಿಂದ ಮುಂದಿನ ಕಾರ್ಯವನ್ನು ಮಾಡಿಸಿಕೊಳ್ಳುತ್ತದೆ. – ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ (೨೦.೬.೨೦೧೯)
ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿ ಎಂದರೆ ‘ಸಾಧನೆ ಮತ್ತು ಉಳಿದ ಎಲ್ಲ ಕಾರ್ಯಗಳು ಕೇವಲ ಮಾಯೆಯೇ ಆಗಿವೆ !
‘ದಿನವಿಡೀ ಮಾಡಿದ ಕೃತಿಗಳ ಬಗ್ಗೆ ಅಭ್ಯಾಸ ಮಾಡಿದರೆ, ಅವುಗಳಲ್ಲಿ ಎಷ್ಟು ಶೇಕಡಾ ಕೃತಿಗಳನ್ನು ಕೆಲಸವೆಂದು ಮಾಡಿದೆವು ಮತ್ತು ಎಷ್ಟು ಶೇಕಡಾ ಕೃತಿಗಳನ್ನು ಸೇವೆ ಎಂದು ಮಾಡಿದೆವು ಎಂಬುದರ ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದ ಎಲ್ಲ ಕಾರ್ಯಗಳು ಕೇವಲ ಮಾಯೆಯೇ ಆಗಿವೆ. – ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳ
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !