೧. ಯಾರು ಜೀವಂತ ಇದ್ದಾರೆ ? ಜ್ಞಾನವಂತನು ಜೀವಂತವಾಗಿದ್ದಾನೆ.
೨. ಯಾರು ಸುಖವಾಗಿದ್ದಾರೆ ? ವಾಸನೆ ಮತ್ತು ಕಾಮನೆರಹಿತ ತ್ಯಾಗಿ ಮನುಷ್ಯನು ಸುಖವಾಗಿದ್ದಾನೆ.
೩. ಉತ್ತಮವಾದ ದಯೆ ಯಾವುದು ? ಎಲ್ಲ ಪ್ರಾಣಿಗಳು ಸುಖವಾಗಿಡುವುದು.
೪. ಉತ್ತಮ ಧನ ಯಾವುದು ? ಸಂತೋಷ(ಆನಂದ) ಉತ್ತಮ ಧನವಿದೆ.
೫. ಉತ್ತಮ ಮಾರ್ಗ ಯಾವುದು ? ಸಕಲ ದುಃಖಗಳಿಂದ ಮುಕ್ತಿ ನೀಡುವ ಮಾರ್ಗವೇ ಉತ್ತಮ ಮಾರ್ಗವಾಗಿದೆ.
೬. ದುಃಖ ಯಾವುದು ? ದುಷ್ಟರ ಸಹವಾಸವೇ ಜೀವನದಲ್ಲಿ ನಿಜವಾದ ದುಃಖವಾಗಿದೆ.
೭. ಹಾನಿ ಯಾವುದು ? ‘ಆತ್ಮವನ್ನು ತಿಳಿಯದಿರುವುದು’, ಇದೇ ನಿಜವಾದ ಹಾನಿಯಾಗಿದೆ.
೮. ಯಾರು ಶೂರರಿದ್ದಾರೆ ? ಇಂದ್ರಿಯಗಳನ್ನು ಗೆದ್ದವನು ಮತ್ತು ಅಪರಾಧಿಯನ್ನು ಕ್ಷಮಿಸುವವನು ನಿಜವಾದ ಶೂರನು.
೯. ಏನಿದು ಯೋಗ ? ‘ಕರ್ಮದಲ್ಲಿ ಸಾಕ್ಷಿಭಾವ ಇರುವುದು’, ಇದೇ ನಿಜವಾದ ಯೋಗ.
೧೦. ಪಂಡಿತರು ಯಾರು ? ಸಕಲ ಪ್ರಾಣಿಗಳಲ್ಲಿ ಒಬ್ಬನೇ ಪರಮಾತ್ಮನನ್ನು ನೋಡುವವನು ಮತ್ತು ‘ಬಂಧನ ಮತ್ತು ಮೋಕ್ಷ’ ಇವುಗಳಲ್ಲಿನ ವ್ಯತ್ಯಾಸವನ್ನು ತಿಳಿದಿರುವವನೇ, ಅವನೇ ನಿಜವಾದ ಪಂಡಿತನು.
೧೧. ಏನಿದು ಸುಖ ? ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದೋ ಅದು ಸುಖ.
೧೨. ಆನಂದ ಯಾವುದು ? ‘ಯಾವುದು ಇಂದ್ರಿಯಗಳಿಲ್ಲದೇ ಪ್ರಾಪ್ತಿಯಾಗುತ್ತದೆ ಮತ್ತು ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದಿಲ್ಲವೋ, ಅದು ಆನಂದ !
– ಚೈತನ್ಯ (ಸಾಂಕೃತ್ಯ, ೨೮.೫.೨೦೧೨)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !