ತಿರುಪತಿ ದೇವಸ್ಥಾನದ ೫೦ ಆಸ್ತಿಗಳನ್ನು ಮಾರಾಟ ಮಾಡುವ ನಿರ್ಣಯವು ಆಂಧ್ರಪ್ರದೇಶ ಸರ್ಕಾರದಿಂದ ವಜಾ
ರಾಜ್ಯ ಸರಕಾರವು ಧರ್ಮನಿಷ್ಠ ಹಾಗೂ ಭಕ್ತರ ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿಕ್ಕನ್ನು ನಿರ್ಧರಿಸಲಾಗುವುದು ! ಇದು ಹಿಂದೂಗಳು ಒಟ್ಟಾಗಿ ವಿರೋಧಿಸಿದ್ದರ ಗೆಲುವಾಗಿದೆ ! ಹಿಂದೂಗಳು ಇದೇ ರೀತಿ ಸಂಘಟನೆಯನ್ನು ತೋರಿಸುವ ಮೂಲಕ ದೇವಾಲಯಗಳನ್ನು ಸರಕಾರಿಕರಣದ ಅಪಾಯದಿಂದ ಮುಕ್ತಗೊಳಿಸಬೇಕು ! ‘ಹಿಂದೂ ದೇವಸ್ಥಾನಗಳಲ್ಲಿನ ಹಣವು ಹಿಂದೂ ಧರ್ಮದ ಆಸ್ತಿ ಯಾಗಿದೆ ಮತ್ತು ಅದನ್ನು ಹಿಂದೂ ಧರ್ಮದ ಉನ್ನತಿಗಾಗಿ ಖರ್ಚು ಮಾಡಬೇಕು’, ಎಂಬ ಕಾನೂನನ್ನುಕೇಂದ್ರದ ಸರಕಾರವು ರೂಪಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ ! ತಿರುಪತಿ (ಆಂಧ್ರಪ್ರದೇಶ) – ಕರೋನಾ ಮಹಾಮಾರಿಯಿಂದಾಗಿ … Read more