ಮುಸಲ್ಮಾನ ಆಡಳಿತಗಾರರ ಕಾಲದ ಭೋಪಾಲ್‌ದಲ್ಲಿರುವ ಎಲ್ಲ ಅಪವಿತ್ರ ಹೆಸರುಗಳನ್ನು ನಾವು ಬದಲಾಯಿಸುತ್ತೇವೆ! – ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್

ಈ ಹೆಸರುಗಳು ಮತ್ತು ಅವುಗಳ ಹಿಂದಿನ ಇತಿಹಾಸವು ಬಹಳ ಅಪವಿತ್ರವಾಗಿದೆ. ಅಂತಹ ಹೆಸರನ್ನು ಉಚ್ಚರಿಸುವುದು ಅಪವಿತ್ರತೆಯನ್ನು ಹರಡುತ್ತದೆ ಮತ್ತು ನಕಾರಾತ್ಮಕ ಪ್ರಚಾರವನ್ನು ಉತ್ತೇಜಿಸುತ್ತದೆ. ಅಂತಹ ಮುಸ್ಲಿಂ ಆಡಳಿತಗಾರರ ಕಾಲದಲ್ಲಿ ರಕ್ತಸಿಕ್ತ ಇತಿಹಾಸ ಹೊಂದಿರುವ ಭೋಪಾಲ್‌ನ ಎಲ್ಲ ಸ್ಥಳಗಳ ಹೆಸರನ್ನು ನಾವು ಅಳಿಸಲಿದ್ದೇವೆ ಎಂದು ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇವರು ಇಲ್ಲಿ ಒಂದು ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.

ಕೋವಿಡ್ ಲಸಿಕೀಕರಣ : ಸವಿಸ್ತಾರ ಮಾಹಿತಿ !

ಯಾವ ‘ವ್ಯಾಕ್ಸಿನ್ ವು ಸಂಪೂರ್ಣವಾಗಿ ಪರೀಕ್ಷಣೆಗೆ ಒಳಪಟ್ಟಿಲ್ಲವೋ, ಅಂತಹ ‘ವ್ಯಾಕ್ಸಿನ್ ನನ್ನು ಕೋಟ್ಯವಧಿ ಆರೋಗ್ಯವಂತ ಜನರಿಗೆ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಕೂಡ ತಪ್ಪೇ ! ಇಡನ್ ಇವರ ಹೇಳಿಕೆಯ ಬಗ್ಗೆ ಎರಡು ಮಾತಿಲ್ಲ. ಎಷ್ಟೋ ಡಾಕ್ಟರರೂ ಸಹ ಲಸಿಕೆಯನ್ನು ತೆಗೆದುಕೊಳ್ಳುವ ಸಂದರ್ಭಧಲ್ಲಿ ಸಕಾರಾತ್ಮಕವಾಗಿಲ್ಲ ‘ತಮ್ಮ ಸುರಕ್ಷತೆಗಾಗಿ ಅಲ್ಲ, ಸಮಾಜದ ಸುರಕ್ಷತೆಗಾಗಿ ಲಸಿಕೀಕರಣವನ್ನು ಮಾಡಿರಿ, ಎಂದೂ ಕೆಲವು ಜನರು ರಾಗ ತೆಗೆದಿದ್ದಾರೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಆಸ್ತಿಯನ್ನು ಒಬ್ಬರ ಹೆಸರಿಗೆ ಮಾಡುವುದಕ್ಕಿಂತ ಬದುಕಿರುವಾಗಲೇ ಆಸ್ತಿಯನ್ನು ಅರ್ಪಿಸುವುದು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ವ್ಯಕ್ತಿಯ ಮೃತ್ಯುವಿನ ನಂತರ ಅವರ ಮೃತ್ಯುಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಸತ್ ಕಾರ್ಯಕ್ಕೆ ಅರ್ಪಣೆ ಮಾಡಿದ ಆಸ್ತಿಯನ್ನು ಸನಾತನ ಸಂಸ್ಥೆಗೆ ದೊರಕಿಸಿಕೊಳ್ಳಲು ಮಾಡಬೇಕಾದ ಕಾನೂನು ಬದ್ಧ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಅತ್ಯಂತ ಜಟಿಲವಿದೆ.

೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳು ಚಲಾವಣೆಯಿಂದ ಹಿಂಪಡೆಯುವ ವಿಚಾರವಿಲ್ಲ ! – ರಿಸರ್ವ್ ಬ್ಯಾಂಕ್‌ನ ಸ್ಪಷ್ಟನೆ

ಕೆಲವು ದಿನಗಳಿಂದ ೫, ೧೦ ಮತ್ತು ೧೦೦ ರೂ.ಗಳ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂಬ ವಾರ್ತೆ ಪ್ರಸಾರಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ೫, ೧೦ ಮತ್ತು ೧೦೦ ಎಲ್ಲ ರೀತಿಯ ಹಳೆಯ ನೋಟುಗಳು ಮಾನ್ಯವಿದ್ದು ಅವು ಶಾಶ್ವತವಾಗಿ ಚಲಾವಣೆಯಲ್ಲಿರಲಿವೆ, ಅವುಗಳನ್ನು ಚಲಾವಣೆಯಿಂದ ತೆಗೆಯುವಂತಹ ಯಾವುದೇ ವಿಚಾರ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.

೮ ವರ್ಷಗಳಿಗಿಂತ ಹಳೆಯ ವಾಹನಗಳ ಮೇಲೆ ‘ಹಸಿರು ತೆರಿಗೆ’

೮ ವರ್ಷಗಳಿಗಿಂತ ಹಳೆಯದಾಗಿರುವ ವಾಹನಗಳಿಗೆ ಶೀಘ್ರದಲ್ಲಿಯೇ ಈಗ ಹಸಿರು ತೆರಿಗೆಯನ್ನು (ಗ್ರೀನ್ ಟ್ಯಾಕ್ಸ್) ಹೇರಲಾಗುವ ಸಾಧ್ಯತೆಯಿದೆ. ಕೇಂದ್ರಿಯ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಗ್ರೀನ್ ಟ್ಯಾಕ್ಸ್ ಹೇರುವ ಪ್ರಸ್ತಾಪಕ್ಕೆ ಒಪ್ಪಿಗೆಯನ್ನುನೀಡಿದೆ.

ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿದ ನೇಪಾಳದ ಕಮ್ಯುನಿಸ್ಟ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ!

ನೇಪಾಳ ಕಮ್ಯುನಿಸ್ಟ ಪಕ್ಷದಿಂದ ಹೊರದಬ್ಬಲಾಗಿರುವ ನೇಪಾಳದ ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಒಲಿ ಇವರು ಮೊದಲ ಬಾರಿಗೆ ಪಶುಪತಿನಾಥ ಮಂದಿರಕ್ಕೆ ಹೋಗಿ ದರ್ಶನ ಪಡೆದು ಪೂಜೆಯನ್ನು ಸಲ್ಲಿಸಿದರು. ಅಲ್ಲಿ ಅವರು ಒಂದೂಕಾಲು ಲಕ್ಷ ದೀಪಗಳನ್ನು ಸಹ ಹಚ್ಚಿದರು.

ದೇಶದಾದ್ಯಂತ ಎಲ್ಲೆಡೆ ೭೨ ನೆಯ ಗಣರಾಜ್ಯೋತ್ಸವದ ಆಚರಣೆ

ಕೊರೊನಾದ ಹಿನ್ನೆಲೆಯಲ್ಲಿಯೂ ದೇಶದಲ್ಲಿ ೭೨ನೆಯ ಗಣರಾಜ್ಯೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ರಾಜಧಾನಿ ದೆಹಲಿಯ ರಾಜಪಥದಲ್ಲಿ ಸೈನಿಕರ ಪಥಸಂಚಲನ ಸಹಿತ ವಿವಿಧ ರಾಜ್ಯಗಳು ಮತ್ತು ವಿಭಾಗಗಳ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಲಾಯಿತು. ಈ ಸಂಚಲನದಲ್ಲಿ ಮೊದಲ ಬಾರಿಗೆ ಬಂಗ್ಲಾದೇಶದ ಸೈನಿಕರ ಒಂದು ತುಕಡಿಯು ಪಾಲ್ಗೊಂಡಿತ್ತು.

ಜಮೀನು ಖರೀದಿ ಮತ್ತು ಗುತ್ತಿಗೆದಾರರಿಂದ ಮನೆ ಕಟ್ಟಿಸಿಕೊಳ್ಳುವಾಗ ವಂಚನೆಗೊಳಗಾಗದಂತೆ ಕಾನೂನುಬದ್ಧ ವಿಷಯಗಳನ್ನು ಪೂರ್ಣಗೊಳಿಸಿ !

ಕೆಲವು ಬಿಲ್ಡರ್‌ಗಳು ಕೆಲಸವನ್ನು ಗಿಟ್ಟಿಸಿಕೊಳ್ಳಲು ಮೌಖಿಕ ಆಶ್ವಾಸನೆಗಳನ್ನು ನೀಡಲು ಪ್ರಯತ್ನಿಸುತ್ತಾರೆ. ಲಿಖಿತ ಒಪ್ಪಂದದಲ್ಲಿ ಪ್ರಸ್ತಾಪಿಸುವುದನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಬಾಯಿ ಮಾತಿಗೆ ನಂಬದೇ ಅಥವಾ ಬಲಿಯಾಗದೆ ಎಲ್ಲ ಅಂಶಗಳನ್ನು ಕಾಗದಪತ್ರದಲ್ಲಿ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ.

‘ನಾಗಪುರದ ಹಾಫ್ ಚೆಡ್ಡಿಗಳು’ ತಮಿಳುನಾಡಿನ ಭವಿಷ್ಯವನ್ನು ಯಾವತ್ತೂ ಸುಧಾರಿಸಲಾರರು! (ಅಂತೆ)

ನಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಾರತದ ಅಡಿಪಾಯವನ್ನು ನಾಶ ಮಾಡಲು ಬಿಡುವುದಿಲ್ಲ. ತಮಿಳುನಾಡಿನ ಭವಿಷ್ಯವನ್ನು ಕೇವಲ ತಮಿಳು ಜನರೇ ನಿರ್ಧರಿಸಬಲ್ಲರು. ನಾಗಪುರದ ‘ಹಾಫ್ ಚೆಡ್ಡಿಗಳು’ ಯಾವತ್ತೂ ತಮಿಳುನಾಡಿನ ಭವಿಷ್ಯವನ್ನು ಸುಧಾರಿಸಲಾರರು ಎಂದು ಮೋದಿಯವರಿಗೆ ತಿಳಿಯುತ್ತಿಲ್ಲ ಎಂದು ಅಸಭ್ಯವಾದ ಭಾಷೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ರಾಹುಲ ಗಾಂಧಿಯವರು ಟೀಕಿಸಿದರು.

ಸಿಕ್ಕಿಂನ ಗಡಿಯಲ್ಲಿ ನುಸುಳಲು ಪ್ರಯತ್ನಿಸಿದ ಚೀನಾ ಸೈನಿಕರನ್ನು ಥಳಿಸಿದ ಭಾರತೀಯ ಸೈನಿಕರು!

ಲಡಾಖ್‌ನ ಗಲವಾನ ಕಣಿವೆಯಲ್ಲಾದ ಸಂಘರ್ಷದಂತೆ ಭಾರತ ಮತ್ತು ಚೀನಾ ಇವುಗಳ ನಡುವೆ ಸಿಕ್ಕಿಂ ನ ಗಡಿಯಲ್ಲಾದ ಜಟಾಪಟಿಯಲ್ಲಿ ಚೀನಾದ ೨೦ ಸೈನಿಕರು ಮತ್ತು ಭಾರತದ ೪ ಸೈನಿಕರು ಗಾಯಗೊಂಡಿದ್ದಾರೆ. ಈ ಘಟನೆಗೆ ಭಾರತೀಯ ಸೈನ್ಯವೂ ಪ್ರತ್ಯುತ್ತರ ನೀಡಿದೆ.