‘ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ವಕ್ತಾರ ಮೌಲಾನಾ ಸಜ್ಜಾದ್ ನೊಮಾನಿ ಅವರಿಂದ ಮುಸ್ಲಿಮರಿಗೆ ಕರೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ): “ನಾನು ಜಾತ್ಯತೀತ (ಸೆಕ್ಯುಲರ್) ಹಿಂದೂಗಳ ಬಗ್ಗೆ ನಿರಾಶೆಗೊಂಡಿದ್ದೇನೆ. ಹಿಂದೂ ಸಮುದಾಯವನ್ನು ವಿಭಜಿಸಲು ನಾವು ಬೇರೆ ಮಾರ್ಗವನ್ನು ಹುಡುಕಬೇಕಾಗಿದೆ,” ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕ್ತಾರ ಮೌಲಾನಾ ಸಜ್ಜಾದ್ ನೊಮಾನಿ ಸಭೆಯೊಂದರಲ್ಲಿ ಹೇಳಿದ್ದಾರೆ.
‘ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಲ್ಲ!’
ನೊಮಾನಿ ಮುಂದೆ ಮಾತನಾಡಿ, “ಜಾಟ್, ಲಿಂಗಾಯತರಂತಹ ಅನೇಕ ಜಾತಿಗಳು ತಮ್ಮನ್ನು ಹಿಂದೂಗಳೆಂದು ಪರಿಗಣಿಸುವುದಿಲ್ಲ. ಸಿಖ್, ಬೌದ್ಧ, ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ಆದಿವಾಸಿಗಳು ಕೂಡ ಹಿಂದೂ ಧರ್ಮದ ಹೊರಗಿನವರಾಗಿದ್ದಾರೆ. ತಮಿಳುನಾಡಿನ ಜನರೂ ಹಿಂದೂಗಳಲ್ಲ. ಹಾಗಾಗಿ ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಲ್ಲ,” ಎಂದಿದ್ದಾರೆ.
(ಹಿಂದೂಗಳು ಸಂಘಟಿತರಾಗಿರದ ಕಾರಣ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸುತ್ತಾರೆ ಮತ್ತು ಹಿಂದೂಗಳಿಂದ ಯಾವುದೇ ಪ್ರತ್ಯುತ್ತರ ಸಿಗುತ್ತಿಲ್ಲ, ಎಂಬುದು ಮತಾಂಧ ಮುಸ್ಲಿಮರಿಗೆ ತಿಳಿದಿದೆ. ಹಿಂದೂಗಳು ಯಾವಾಗ ಸಂಘಟಿತರಾಗುತ್ತಾರೋ ಆಗ ಮತಾಂಧರು ಪಾಕಿಸ್ತಾನಕ್ಕೆ ಓಡಿಹೋಗಬೇಕಾಗುತ್ತದೆ! ಇಂತಹ ಪರಿಸ್ಥಿತಿ ಬರುವಂತೆ ಹಿಂದೂಗಳು ಸಂಘಟಿತರಾಗುವುದು ಯಾವಾಗ? – ಸಂಪಾದಕರು).
ಢಾಕಾದಲ್ಲಿ ಹಿಂದೂಗಳಿಂದ ಬೃಹತ್ ಮಶಾಲು ಮೆರವಣಿಗೆ!
Telegram App Ban : ‘ಟೆಲಿಗ್ರಾಂ’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧ ಮುಂದುವರಿಕೆ! – ದೆಹಲಿ ಹೈಕೋರ್ಟ್
ದೇವಸ್ಥಾನ ಇನಾಮು ಭೂಮಿಗಳ ಕುರಿತಾದ ಕರಡು ಸಿದ್ಧಪಡಿಸುವ ಸಮಿತಿಯಲ್ಲಿ ದೇವಸ್ಥಾನಗಳ ಪ್ರತಿನಿಧಿಗಳ ಸೇರ್ಪಡೆ!
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಅಲಿ ಅವರಿಗೆ ‘ರಾಧಾ-ಕೃಷ್ಣ’ ಕುರಿತು ಸಿನಿಮಾ ಮಾಡುವ ಆಸೆ!
ರೆಪ್ ಗ್ಯಾಂಗ್ ಇನ್ ಕ್ವೈರಿ ರಿಪೋರ್ಟ್’ನಲ್ಲಿ ಬ್ರಿಟನ್ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಬಹಿರಂಗ!