ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗದೇ ಇರುವುದರಿಂದ ಪುರೋಹಿತರೂ ಹೀಗೆ ವರ್ತಿಸುತ್ತಿದ್ದಾರೆ !
ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಪುರೋಹಿತರು ಅಂತಿಮ ಸಂಸ್ಕಾರದ ಸಮಯದಲ್ಲಿ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಇದು ಯೋಗ್ಯವಾಗಿಲ್ಲ,
ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಪುರೋಹಿತರು ಅಂತಿಮ ಸಂಸ್ಕಾರದ ಸಮಯದಲ್ಲಿ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಇದು ಯೋಗ್ಯವಾಗಿಲ್ಲ,
ಪಾಶ್ಚಾತ್ಯರ ಪುರಾವೆ ಬೇಕಾಗಿದ್ದರೆ ವಿಲ್ ಡ್ಯುರಾಂಟ್ ಇವರ ವಿಶ್ವವಿಖ್ಯಾತ ಗ್ರಂಥವಾದ ದ ಸ್ಟೋರಿ ಆಫ್ ಸಿವಿಲೈಸೇಶನ್ ಇದರ ಅಧ್ಯಯನ ಮಾಡಿ. ಅದರಲ್ಲಿ ಅವರು ‘ಹಿಂದುಸ್ಥಾನವು ಯುರೋಪಿಯನ್ ವಂಶದ ಮಾತೃಭೂಮಿಯಾಗಿದೆ ಮತ್ತು ಎಲ್ಲ ಯುರೋಪಿಯನ್ ಭಾಷೆಗಳ ಜನನಿ ಸಂಸ್ಕೃತವಾಗಿದೆ ಎಂದು ಹೇಳಿದ್ದಾರೆ.
ವಾಸ್ತವದಲ್ಲಿ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಸನಾತನ ಧರ್ಮವು ನೀಡಿರುವ ನೀತಿನಿಯಮಕ್ಕನುಸಾರ ರಾಜ್ಯವ್ಯವಸ್ಥೆ ನಡೆಯುತ್ತಿತ್ತು ಹಾಗೂ ಅದರಿಂದ ಸಮಾಜದ ಉತ್ಕರ್ಷತವನ್ನು ಸಹ ಸಾಧಿಸಲಾಗುತ್ತಿತ್ತು. ಸಾಮ್ಯವಾದಿಗಳು ಇದನ್ನು ಅಡಗಿಸಿಟ್ಟು ಪಠ್ಯಪುಸ್ತಕದಲ್ಲಿ ತುರುಕಿಸಿದ ಸುಳ್ಳು ಇತಿಹಾಸವು ಈಗ ಬೆಳಕಿಗೆ ಬರುತ್ತಿದೆ.
ಮುಸಲ್ಮಾನರು, ಬ್ರಿಟಿಷರು, ಶಕರು, ಹೂಣರಿ, ಕುಶಾನರು ಹೀಗೆ ಅನೇಕ ಆಕ್ರಮಣಗಳಾದವು ಆದರೆ ಅವರು ಯಾರು ದೇವಸ್ಥಾನವನ್ನು ಅಧೀನಪಡಿಸಿಕೊಳ್ಳುವ ಕಾನೂನನ್ನು ಮಾಡಲಿಲ್ಲ. ಬ್ರಿಟಿಷರು ೧೫೦ ವರ್ಷದ ಆಡಳಿತದಲ್ಲಿ ಯಾವುದೇ ದೇವಸ್ಥಾನದ ಆಡಳಿತದಲ್ಲಿ ಹಸ್ತಾಕ್ಷೇಪ ಮಾಡಲಿಲ್ಲ. ಅತ್ಯಾಚಾರಿ ಮುಸಲ್ಮಾನರು ಮಾಡಲಿಲ್ಲ,