ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಪುರೋಹಿತರು ಅಂತಿಮ ಸಂಸ್ಕಾರದ ಸಮಯದಲ್ಲಿ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದ್ದಾರೆ, ಇದು ಯೋಗ್ಯವಾಗಿಲ್ಲ, ಎಂಬ ಒಂದು ಪೋಸ್ಟ್ಅನ್ನು ದಕ್ಷಿಣ ಆಫ್ರಿಕಾದಲ್ಲಿನ ಹಿಂದೂ ಧರ್ಮ ಅಸೋಸಿಯೇಶನ್ನ ಸದಸ್ಯ ಮತ್ತು ಡರಬನ್ನನಲ್ಲಿನ ಕ್ಲೆಯರ ಇಸ್ಟೆಟ ಕ್ರಿಮೆಟೊರಿಯಮನ ವ್ಯವಸ್ಥಾಪಕ ಪ್ರದೀಪ ರಾಮಲಾಲರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ಪುರೋಹಿತರಿಂದ ಕೊರೊನಾ ಸಮಯದಲ್ಲಿ ಹೆಚ್ಚು ಹಣವನ್ನು ಪಡೆಯುವ ಕೃತಿಯನ್ನು ವಿರೋಧಿಸಿದ್ದಾರೆ.
ಸನಾತನ ಪ್ರಭಾತ > Post Type > ಚೌಕಟ್ಟು > ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗದೇ ಇರುವುದರಿಂದ ಪುರೋಹಿತರೂ ಹೀಗೆ ವರ್ತಿಸುತ್ತಿದ್ದಾರೆ !
ಹಿಂದೂಗಳಿಗೆ ಎಲ್ಲಿಯೂ ಧರ್ಮಶಿಕ್ಷಣ ಸಿಗದೇ ಇರುವುದರಿಂದ ಪುರೋಹಿತರೂ ಹೀಗೆ ವರ್ತಿಸುತ್ತಿದ್ದಾರೆ !
ಸಂಬಂಧಿತ ಲೇಖನಗಳು
- ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !
- ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿರಿ !
- ವೃದ್ಧ ಯಾರು ?
- ‘ನಾವೇ ನಮ್ಮ ಜೀವನದ ಶಿಲ್ಪಿಗಳು’, ಎಂಬುದನ್ನು ಗಮನದಲ್ಲಿಡಿ !
- ಹಿಂದೂ ಧರ್ಮವನ್ನು ನಿಂದಿಸುವ ಇಂತಹ ಕಪಟ ಸಂತರ ದುರ್ವರ್ತನೆಯನ್ನು ತಡೆಯಲು ಹಿಂದೂಗಳು ಪ್ರಯತ್ನಿಸಬೇಕು !
- ಸೆಕ್ಯುಲರ್ (ನಿಧರ್ಮ) ಪದದ ಮರೆಯಲ್ಲಿ ಶಿಕ್ಷಣದ ಇಸ್ಲಾಮಿಕರಣ ಪ್ರಾರಂಭ ! – ಡಾ. ನೀಲಮಾಧವ ದಾಸ, ಸಂಸ್ಥಾಪಕರು, ತರುಣ ಹಿಂದೂ’