
ಲಂಡನ್ (ಬ್ರಿಟನ್) – ಸ್ಕಾಟಲ್ಯಾಂಡ್ ನಲ್ಲಿನ ಗುರುದ್ವಾರಕ್ಕೆ ಭೇಟಿ ನೀಡಲು ಹೋಗಿದ್ದ ಬ್ರಿಟನ್ ನಲ್ಲಿಯ ಭಾರತೀಯ ಉಚ್ಚಾಯುಕ್ತ ವಿಕ್ರಂ ದೊರೈಸ್ವಾಮಿ ಇವರನ್ನು ಖಲಿಸ್ತಾನಿಗಳು ತಡೆದರು. ದೊರೈಸ್ವಾಮಿ ಇವರು ಗುರುದ್ವಾರ ಸಮಿತಿಯ ಜೊತೆ ಸಭೆ ನಡೆಸಲು ಬಂದಿದ್ದರು. ಖಲಿಸ್ತಾನಿಗಳ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಸಭೆ ಆಯೋಜಿಸಲಾಗಿತ್ತು. ದೊರೈಸ್ವಾಮಿ ಇವರನ್ನು ತಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಖಲಿಸ್ತಾನಿಗಳು ವಿರೋಧಿಸಿದ ನಂತರ ದೊರೈಸ್ವಾಮಿ ಇವರು ಅವರ ವಾಹನದಿಂದ ಹಿಂತಿರುಗಿರುವುದು ಕಾಣುತ್ತಿದೆ. ಈ ಘಟನೆಯ ಬಗ್ಗೆ ಸ್ಕಾಟ್ಲ್ಯಾಂಡ್ ಪೋಲಿಸರಿಗೆ ತಿಳಿಸಿದ ನಂತರ ಭಾರತ ಸರಕಾರವು ಈ ಪ್ರಕರಣ ಬ್ರಿಟನ್ ನ ವಿದೇಶಾಂಗ ಸಚಿವಾಲಯದಲ್ಲಿ ಮಂಡಿಸಿದೆ. ಲಂಡನ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಮೇಲೆ ದಾಳಿ ನಡೆದ ನಂತರ ಇದು ಎರಡನೆಯ ದೊಡ್ಡ ಘಟನೆಯಾಗಿದೆ.
ಈ ಘಟನೆಯ ಸಂದರ್ಭದಲ್ಲಿನ ಒಬ್ಬ ಖಲಿಸ್ತಾನಿಯು, ಇಲ್ಲಿ ಕೆಲವು ಜನರಿಗೆ ದೊರೈಸ್ವಾಮಿ ಸಭೆಗಾಗಿ ಇಲ್ಲಿ ಬರುವವರಿದ್ದಾರೆ ಎಂದು ತಿಳಿದಿತ್ತು. ಆದ್ದರಿಂದ ಅವರು ಯಾವಾಗ ವಾಹನದಿಂದ ಅಲ್ಲಿ ತಲುಪಿದರು, ಆಗ ಅವರಿಗೆ ಜನರು ಹಿಂತಿರುಗಿ ಹೋಗಲು ಹೇಳಿದರು. ಈ ಘಟನೆಯಿಂದ ಗುರುದ್ವಾರ ಸಮಿತಿಗೆ ಬಹಳ ನೋವು ಉಂಟಾಗಿರಬಹುದು; ಆದರೆ ಬ್ರಿಟನ್ ನಲ್ಲಿನ ಯಾವುದೇ ಗುರುದ್ವಾರದಲ್ಲಿ ಭಾರತೀಯ ಅಧಿಕಾರಿಗಳ ಸ್ವಾಗತ ಮಾಡಲಾಗದು. ನಾವು ಬ್ರಿಟನ್ ಮತ್ತು ಭಾರತ ಇವರ ಮೈತ್ರಿಯಿಂದ ರೋಸಿ ಹೋಗಿದ್ದೇವೆ ಎಂದು ಹೇಳಿದರು.
#LIVE | Indian High Commission in UK releases statement on Glasgow Gurudwara Saheb incident
Indian High Commissioner’s gurdwara visit blocked in Scotland by pro-Khalistan extremists #India #UK #UnitedKingdom #Glasgow
Tune in- https://t.co/kTw27b58oS pic.twitter.com/kcwFT8y285
— Republic (@republic) September 30, 2023
ಸಂಪಾದಕೀಯ ನಿಲುವುಬ್ರಿಟಿಷ ಸರಕಾರವು ಖಲಿಸ್ತಾನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ತತ್ಪರತೆಯಿಂದ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ, ಇದೆ ಈ ಘಟನೆಯಿಂದ ತಿಳಿದು ಬರುತ್ತದೆ. |
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump