|

ನವ ದೆಹಲಿ – ತಮಿಳುನಾಡು ಸರಕಾರದಲ್ಲಿನ ಹಿಂದೂದ್ರೋಹಿ ಸಚಿವ ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮದ ವಿರುದ್ದ ನೀಡಿರುವ ಖೇದಕರ ಹೇಳಿಕೆಯ ಕುರಿತು ವಿಚಾರಣೆ ನಡೆಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಒಪ್ಪಿಗೆ ಸೂಚಿಸಿದೆ. ಇದರ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್, ಏ. ರಾಜ ಮತ್ತು ಇತರರಿಗೆ ಸರ್ವೋಚ್ಚ ನ್ಯಾಯಾಲಯ ನೋಟಿಸ ನೀಡಿದೆ, ಹೀಗೆ ಇದ್ದರೂ ನ್ಯಾಯಾಲಯವು ಈ ನೋಟಿಸಿಗೆ ಅವರ ಮೂರು ಜನರಿಂದ ನೀಡಲಾಗಿರುವ ದ್ವೇಷಪೂರಿತ ಹೇಳಿಕೆಯ ವಿರುದ್ಧದ ಮನವಿ ಜೋಡಣೆಗೆ ನಿರಾಕರಿಸಿದೆ.
ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮದ ಉಚ್ಛಾಟನೆ ಮಾಡುವ ಹೇಳಿಕೆಯ ವಿರುದ್ಧ ದಾಖಲಿಸಿರುವ ಅರ್ಜಿಯ ವಿಚಾರಣೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ನೋಟಿಸ್ ನೀಡಿದೆ. ಅರ್ಜಿದಾರನು ಸ್ಟಾಲಿನ್ ಹಾಗೂ ಸನಾತನ ಧರ್ಮ ಉಚ್ಛಾಟನ ಸಮ್ಮೇಳನದ ಆಯೋಜಕರ ವಿರುದ್ಧ ದೂರು ದಾಖಲಿಸಲು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಅವರ ಹೇಳಿಕೆ ಸಂವಿಧಾನ ಬಾಹಿರವಾಗಿದ್ದು ಈ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
Sanatana Dharma row | Supreme Court issues notice to T.N. government, Udhayanidhi Stalin pic.twitter.com/gyCxeUNUSA
— The Jaipur Dialogues (@JaipurDialogues) September 22, 2023
ಸಂಪಾದಕೀಯ ನಿಲುವು೧೦೦ ಕೋಟಿ ಹಿಂದುಗಳ ದೇಶದಲ್ಲಿ ಅವರ ಧರ್ಮದ ಬಗ್ಗೆ ನೀಡಿರುವ ಪ್ರಚೋದನಕಾರಿ ಹೇಳಿಕೆಯ ವಿರುದ್ಧ ಹಿಂದುಗಳಿಗೆ ಸಾಮಾನ್ಯ ದೂರು ದಾಖಲಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕಿಂತ ನಾಚಿಗೇಡಿನ ವಿಷಯ ಬೇರೆ ಯಾವುದಿದೆ ? ಹಿಂದೂಗಳಿಗೆ ಅವರ ದೇಶದಲ್ಲಿಯೇ ಯಾವುದೇ ಸ್ಥಾನಮಾನ ಉಳಿದಿಲ್ಲ, ಇದೇ ಇದರಿಂದ ತಿಳಿಯುತ್ತದೆ ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ