|

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿ ಪರೀಸರದ ವೈಜ್ಞಾನಿಕ ಸಮೀಕ್ಷೆ ಆಗಸ್ಟ್ ೪ ಬೆಳಿಗ್ಗೆ ೭.೪೫ ಗಂಟೆಯಿಂದ ಪ್ರಾರಂಭಿಸಲಾಯಿತು. ಮಧ್ಯಾಹ್ನ ೧೨ ಗಂಟೆಯವರೆಗೆ ಸಮೀಕ್ಷೆ ನಡೆಸಿದ ನಂತರ ಮಧ್ಯಾಹ್ನದ ನಮಾಜಿಗಾಗಿ ನಿಲ್ಲಿಸಲಾಯಿತು. ಮಧ್ಯಾಹ್ನ ೩ ಗಂಟೆಯ ನಂತರ ಸಂಜೆ ೫ ರ ವರೆಗೆ ಮತ್ತೆ ಸಮೀಕ್ಷೆ ನಡೆಯಿತು. ಮುಂದಿನ ಕೆಲವು ದಿನ ಈ ಸಮೀಕ್ಷೆ ನಡೆಯಲಿದೆ. ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಆಗಸ್ಟ್ ೩ ರಂದು ಸಮೀಕ್ಷೆಗೆ ಅನುಮತಿ ನೀಡಿದ ನಂತರ ಈ ಸಮೀಕ್ಷೆ ಪುರಾತತ್ವ ಇಲಾಖೆಯಿಂದ ನಡೆಯುತ್ತಿದೆ.
Supreme Court: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ#SupremeCourt #GyanvapiSurvey #vistaranews
*ವಿಸ್ತಾರ ನ್ಯೂಸ್ ಕಮ್ಯುನಿಟಿ ಸೇರಿ* 👇https://t.co/9NBKoDAxqZhttps://t.co/8y8wZgLJsc
— Vistara News (@VistaraNews) August 4, 2023
೧. ಜ್ಞಾನವಾಪಿ ಪರಿಸರದ ೪ ಭಾಗಗಳು (ಬ್ಲಾಕ್ ನಲ್ಲಿ) ವಿಭಾಗಿಸಲಾಗಿದೆ. ಎಲ್ಲಾ ಕಡೆ ಕ್ಯಾಮೆರ ಅಳವಡಿಸಲಾಗಿದೆ. ಸಂಪೂರ್ಣ ಪರಿಸರದ ಚಿತ್ರೀಕರಣ ನಡೆಯಲಿದೆ. ಇಲ್ಲಿಯ ವಜೂ ಖಾನಾ (ನಮಾಜದ ಮೊದಲು ಕೈಕಾಲು ತೊಳೆಯುವ ಸ್ಥಳ) ಬಿಟ್ಟು ಉಳಿದೆಲ್ಲ ಪರಿಸರದ ಸಮೀಕ್ಷೆ ನಡೆಯಲಿದೆ. ಜ್ಞಾನವಾಪಿಯ ಪಶ್ಚಿಮದ ಗೋಡೆಯನ್ನು ವಿಶೇಷವಾಗಿ ಗಮನಿಸಲಾಗುವುದು.
೨. ಸಮೀಕ್ಷೆಗಾಗಿ ಪುರಾತತ್ವ ಇಲಾಖೆಯ ೬೧ ಸದಸ್ಯರು ಸಹಭಾಗಿದ್ದಾರೆ. ಈ ಸಮಯದಲ್ಲಿ ಹಿಂದೂ ಪಕ್ಷದ ಪ್ರತಿನಿಧಿಗಳು ಕೂಡ ಉಪಸ್ಥಿತರಿದ್ದರು. ಸಮೀಕ್ಷೆಯ ಹಿನ್ನೆಲೆಯಲ್ಲಿ ಈ ಪರಿಸರದಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತು ಮಾಡಲಾಗಿದೆ.
ವೈಜ್ಞಾನಿಕ ಸಮೀಕ್ಷೆ ಹೇಗೆ ಮಾಡುತ್ತಿದ್ದಾರೆ ?೧. ಯಾವುದೇ ಅಗಿಯುವ ಕೆಲಸ ಮಾಡದೆ ರೇಡಿಯೋ ತರಂಗಗಳ ಸಹಾಯದಿಂದ ಭೂಮಿ ಮತ್ತು ಗೋಡೆಯ ಒಳಗೆ ಏನು ಇದೆ ? ಇದು ತಿಳಿದುಕೊಳ್ಳಲಾಗುತ್ತಿದೆ. ೨. ‘ಕಾರ್ಬನ್ ಡೇಟಿಂಗ್ ಪದ್ಧತಿ’ಯಿಂದ (ವಾಸ್ತು ಎಷ್ಟು ಪ್ರಾಚೀನವಾಗಿದೆ, ಇದನ್ನು ಪರಿಶೀಲಿಸುವ ಪದ್ಧತಿ) ವಾಸ್ತು ಪರಿಶೀಲನೆ ಮಾಡಲಾಗುತ್ತಿದೆ. ೩. ಗೋಡೆ, ಜ್ಞಾನವಾಪಿಯ ಅಡಿಪಾಯ ಮತ್ತು ಅಲ್ಲಿಯ ಮಣ್ಣಿನ ಬಣ್ಣದಲ್ಲಿ ಬದಲಾವಣೆ ಇದರ ಪರಿಶೀಲನೆ ಮಾಡಲಾಗುತ್ತಿದೆ. |
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸಲ್ಮಾನ ಯುವಕನಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ವರ್ಷವಿಡೀ ಬಲಾತ್ಕಾರ
ಮಥುರೆಯ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಬರುವ ದೇಣಿಗೆಯ ‘ಸಿಬಿಐ’ ತನಿಖೆಯಾಗಲಿ!
Muslim Pakistan Spy: ಜೈಸಲ್ಮೇರ್ (ರಾಜಸ್ಥಾನ) ನಿಂದ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ
ರಾಂಚಿ (ಜಾರ್ಖಂಡ್)ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲೆ ಅಪರಿಚಿತರಿಂದ ಪೆಟ್ರೋಲ್ ಬಾಂಬ್ ದಾಳಿ!
ಭಾರತದ ಒಂದು ನಿರ್ಧಾರದಿಂದ ಟರ್ಕಿಯ (ತುರ್ಕಿಯ) ಸಂಸ್ಥೆಗೆ ೪,೩೦೦ ಕೋಟಿ ರೂಪಾಯಿಗಳ ನಷ್ಟ
ಶ್ರೀ ವಿಠ್ಠಲನ ಮೂರ್ತಿಗೆ ಹಾನಿಯಾದರೆ ಮಂದಿರ ಸಮಿತಿ ಮತ್ತು ಪುರಾತತ್ವ ಇಲಾಖೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.