ಸಾಧಕರಿಗೆ ಸೂಚನೆ !
ಪ್ರಸಾರದ ಸಾಧಕರು ‘ಸನಾತನ ಪ್ರಭಾತದ ವಾಚಕರ ಸಂಖ್ಯೆಯನ್ನು ಹೆಚ್ಚಿಸಲು ಸಮಾಜದ ವ್ಯಕ್ತಿಗಳ ಮನೆಮನೆಗಳಿಗೆ ತೆರಳಿ ನಿಯತಕಾಲಿಕೆಗಳ ಮಹತ್ವವನ್ನು ಹೇಳುತ್ತಾರೆ ಮತ್ತು ವಾಚಕರನ್ನಾಗಿಸಲು ಪ್ರಯತ್ನಿಸುತ್ತಾರೆ. ‘ಗ್ರಂಥಪ್ರದರ್ಶನಗಳು, ಹಿಂದೂ ರಾಷ್ಟ್ರ-ಜಾಗೃತಿ ಸಭೆ ಇತ್ಯಾದಿಗಳ ಮಾಧ್ಯಮದಿಂದ ಸಂಪರ್ಕಕ್ಕೆ ಬರುವ ಜಿಜ್ಞಾಸುಗಳನ್ನು ಭೇಟಿಯಾಗುವುದು, ವಾಚಕರಿಂದ ಅವರ ಪರಿಚಿತ ಮತ್ತು ಸಂಬಂಧಿಕರ ಹೆಸರುಗಳ ಪಟ್ಟಿಯನ್ನು ತೆಗೆದುಕೊಂಡು ಅವರನ್ನು ಸಂಪರ್ಕಿಸುವುದು, ವಾಚಕರನ್ನು ಭೇಟಿಯಾಗಿ ಅವರ ಸಂಚಿಕೆಯ ನವೀಕರಣ ಮಾಡುವುದು ಇತ್ಯಾದಿ ಪ್ರಯತ್ನಗಳನ್ನು ಸಾಧಕರು ಮಾಡುತ್ತಿದ್ದಾರೆ. ಕೆಲವು ಜಿಲ್ಲೆಗಳಲ್ಲಿನ ಸಾಧಕರು ‘ಮೊದಲಿನಿಂದಲೂ ಚಂದಾದಾರರಿರುವ ಈ ವಾಚಕರನ್ನು ನವೀಕರಿಸುವ ಬದಲು ಹೊಸ ವಾಚಕರನ್ನಾಗಿಸಲು ಒತ್ತು ನೀಡುತ್ತಿದ್ದಾರೆ, ಎಂದು ಗಮನಕ್ಕೆ ಬಂದಿದೆ. ‘ಹೆಚ್ಚೆಚ್ಚು ಜಿಜ್ಞಾಸುಗಳನ್ನು ವಾಚಕ ರನ್ನಾಗಿ ಮಾಡುವುದು, ಇದು ನಮ್ಮ ಧ್ಯೇಯವೇ ಆಗಿದೆ; ಆದರೆ ‘ನವೀಕರಿಸದ ವಾಚಕರ ಸಂಚಿಕೆಯ ನವೀಕರಣ ಮಾಡುವುದು, ಇದು ಸಹ ಮಹತ್ವದ್ದಾಗಿದೆ. ಆದುದರಿಂದ ಸಾಧಕರು ನವೀಕರಣದ ಸೇವೆಗೆ ಆದ್ಯತೆ ನೀಡಬೇಕು ಮತ್ತು ಅನಂತರ ವಾಚಕರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. (೪.೭.೨೦೨೩)
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !