
ನವದೆಹಲಿ – ‘ಪರಮಾಣು ಬಾಂಬ್ ಜನಕ’ ಎಂದು ಪ್ರಸಿದ್ಧವಾಗಿರುವ ರಾಬರ್ಟ್ ಓಪೇನಹಾಯಮರ ಇವರ ಜೀವನಾಧಾರಿತ ಚಲನಚಿತ್ರ ‘ಓಪೆನಹಾಯಮರ’ನಲ್ಲಿ ಹಿಂದುಗಳ ಪವಿತ್ರ ಧರ್ಮಗ್ರಂಥ ಭಗವದ್ಗೀತೆಯನ್ನು ಅವಮಾನಿಸಲಾಗಿದೆ. ಇದರಲ್ಲಿ ಓಪೆನಹಾಯಮರನ ಪಾತ್ರ ನಿರ್ವಹಿಸಿರುವ ಕಲಾವಿದ ಸಿಲೀಯನ್ ಮರ್ಫಿ ಮತ್ತು ಪ್ರೇಯಸಿ ಜೀನ್ ಟೈಟಲಾಕ್ ಈ ಪಾತ್ರದಲ್ಲಿ ಇರುವ ಫ್ಲೋರೆನ್ಸ್ ಪುಘ ಇವರಲ್ಲಿನ ಅಶ್ಲೀಲ ದೃಶ್ಯದ ಸಮಯದಲ್ಲಿ ಭಗವದ್ಗೀತೆ ಕೂಡ ಕಾಣುತ್ತಿದೆ. ಇದರಿಂದ ಆಕ್ರೋಶಗೊಂಡ ಹಿಂದೂಗಳು ಇದನ್ನು ಖಂಡಿಸುತ್ತಿದ್ದಾರೆ .
#Oppenheimer चित्रपटात सेक्स दृश्यादरम्यान ओपेनहायमर ‘भगवद-गीता’ वाचत आहे असे दाखवले आहे!
सर्वजण हिंदूंच्या संयमाची परीक्षा घेत आहेत! गीतेचे योगदान दर्शविण्यासाठी 100 मार्ग होते, 100 मार्गांनी ‘गीता’चा गौरव करता आला असता!#Hindu #BhagwatGita #भगवत_गीता pic.twitter.com/GM7MjvJ0m4— 🇮🇳🚩 Shreyas (@Punekar_SK) July 22, 2023
೧. ಇದರ ಸಂದರ್ಭದಲ್ಲಿ ಕೆಲವು ಜನರು, ಈ ಚಲನಚಿತ್ರ ಭಾರತದಲ್ಲಿ ಪ್ರದರ್ಶಿಸುವುದಕ್ಕಾಗಿ ಸಂಬಂಧಿತ ಅಶ್ಲೀಲ ದೃಶ್ಯಗಳನ್ನು ಮಸುಕು ಮಾಡಿದ್ದರೂ ಕೂಡ ಅದರಲ್ಲಿ ಭಗವದ್ಗೀತೆ ಸ್ಪಷ್ಟವಾಗಿ ಹೇಗೆ ತೋರಿಸಲಾಗಿದೆ ? ಕೆಲವು ಜನರು, ಓಪೆನಹಾಯಮರ ಇವರ ಜೀವನಾಧಾರಿತ ಚಲನಚಿತ್ರದಲ್ಲಿ ಈ ದೃಶ್ಯ ತೋರಿಸುವುದು ಅನಾವಶ್ಯಕವಾಗಿದೆ ಎಂದು ಹೇಳಿದ್ದಾರೆ.
೨. ಓಪೆನಹಾಯಮರ ಇವರ ಜೀವನದಲ್ಲಿ ಭಗವದ್ಗೀತೆಯ ಮಹತ್ವ ಅಸಾಧಾರಣವಾಗಿತ್ತು. ಓಪೆನಹಾಯಮರ ಇವರು ಜಪಾನಿನ ಹೀರೋಶಿಮಾ ಮತ್ತು ನಾಗಸಾಕಿ ಈ ನಗರಗಳ ಮೇಲೆ ಪರಮಾಣು ಬಾಂಬ್ ಹಾಕಿದ ನಂತರ ಅವರಿಗೆ ಪಶ್ಚಾತಾಪವಾಯಿತು. ಆಗ ಅವರು ಭಗವದ್ಗೀತೆಯನ್ನು ಓದಿದ ನಂತರ ಅವರ ಮನಸ್ಸು ಶಾಂತವಾಗಿತ್ತು.
(ಸೌಜನ್ಯ – VK News)
ಸಂಪಾದಕೀಯ ನಿಲುವುಹಿಂದೂಗಳಲ್ಲಿನ ಧರ್ಮಾಭಿಮಾನದ ಕೊರತೆಯಿಂದ ಈ ರೀತಿ ಅವರ ಶ್ರದ್ಧಾ ಸ್ಥಾನಗಳನ್ನು ಅವಮಾನಿಸಲಾಗುತ್ತದೆ. ಈ ರೀತಿ ಮುಸಲ್ಮಾನ ಅಥವಾ ಕ್ರೈಸ್ತ ಧರ್ಮದ ಭಾವನೆಗೆ ಧಕ್ಕೆ ತರುವ ಧೈರ್ಯ ಯಾರು ಮಾಡುವುದಿಲ್ಲ, ಇದನ್ನು ತಿಳಿಯರಿ ! ಓಪೆನಹಾಯಮರ ಈ ಹಾಲಿವುಡ್ ಚಲನಚಿತ್ರದ ನಿರ್ಮಾಪಕ ಕ್ರಿಸ್ಟೋಫರ್ ನೋಲಾನ್ ಮತ್ತು ಕಲಾವಿದರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದುಗಳು ಅನಿವಾರ್ಯಗೊಳಿಸಬೇಕು ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ