
ನವದೆಹಲಿ – ‘ಪರಮಾಣು ಬಾಂಬ್ ಜನಕ’ ಎಂದು ಪ್ರಸಿದ್ಧವಾಗಿರುವ ರಾಬರ್ಟ್ ಓಪೇನಹಾಯಮರ ಇವರ ಜೀವನಾಧಾರಿತ ಚಲನಚಿತ್ರ ‘ಓಪೆನಹಾಯಮರ’ನಲ್ಲಿ ಹಿಂದುಗಳ ಪವಿತ್ರ ಧರ್ಮಗ್ರಂಥ ಭಗವದ್ಗೀತೆಯನ್ನು ಅವಮಾನಿಸಲಾಗಿದೆ. ಇದರಲ್ಲಿ ಓಪೆನಹಾಯಮರನ ಪಾತ್ರ ನಿರ್ವಹಿಸಿರುವ ಕಲಾವಿದ ಸಿಲೀಯನ್ ಮರ್ಫಿ ಮತ್ತು ಪ್ರೇಯಸಿ ಜೀನ್ ಟೈಟಲಾಕ್ ಈ ಪಾತ್ರದಲ್ಲಿ ಇರುವ ಫ್ಲೋರೆನ್ಸ್ ಪುಘ ಇವರಲ್ಲಿನ ಅಶ್ಲೀಲ ದೃಶ್ಯದ ಸಮಯದಲ್ಲಿ ಭಗವದ್ಗೀತೆ ಕೂಡ ಕಾಣುತ್ತಿದೆ. ಇದರಿಂದ ಆಕ್ರೋಶಗೊಂಡ ಹಿಂದೂಗಳು ಇದನ್ನು ಖಂಡಿಸುತ್ತಿದ್ದಾರೆ .
#Oppenheimer चित्रपटात सेक्स दृश्यादरम्यान ओपेनहायमर ‘भगवद-गीता’ वाचत आहे असे दाखवले आहे!
सर्वजण हिंदूंच्या संयमाची परीक्षा घेत आहेत! गीतेचे योगदान दर्शविण्यासाठी 100 मार्ग होते, 100 मार्गांनी ‘गीता’चा गौरव करता आला असता!#Hindu #BhagwatGita #भगवत_गीता pic.twitter.com/GM7MjvJ0m4— 🇮🇳🚩 Shreyas (@Punekar_SK) July 22, 2023
೧. ಇದರ ಸಂದರ್ಭದಲ್ಲಿ ಕೆಲವು ಜನರು, ಈ ಚಲನಚಿತ್ರ ಭಾರತದಲ್ಲಿ ಪ್ರದರ್ಶಿಸುವುದಕ್ಕಾಗಿ ಸಂಬಂಧಿತ ಅಶ್ಲೀಲ ದೃಶ್ಯಗಳನ್ನು ಮಸುಕು ಮಾಡಿದ್ದರೂ ಕೂಡ ಅದರಲ್ಲಿ ಭಗವದ್ಗೀತೆ ಸ್ಪಷ್ಟವಾಗಿ ಹೇಗೆ ತೋರಿಸಲಾಗಿದೆ ? ಕೆಲವು ಜನರು, ಓಪೆನಹಾಯಮರ ಇವರ ಜೀವನಾಧಾರಿತ ಚಲನಚಿತ್ರದಲ್ಲಿ ಈ ದೃಶ್ಯ ತೋರಿಸುವುದು ಅನಾವಶ್ಯಕವಾಗಿದೆ ಎಂದು ಹೇಳಿದ್ದಾರೆ.
೨. ಓಪೆನಹಾಯಮರ ಇವರ ಜೀವನದಲ್ಲಿ ಭಗವದ್ಗೀತೆಯ ಮಹತ್ವ ಅಸಾಧಾರಣವಾಗಿತ್ತು. ಓಪೆನಹಾಯಮರ ಇವರು ಜಪಾನಿನ ಹೀರೋಶಿಮಾ ಮತ್ತು ನಾಗಸಾಕಿ ಈ ನಗರಗಳ ಮೇಲೆ ಪರಮಾಣು ಬಾಂಬ್ ಹಾಕಿದ ನಂತರ ಅವರಿಗೆ ಪಶ್ಚಾತಾಪವಾಯಿತು. ಆಗ ಅವರು ಭಗವದ್ಗೀತೆಯನ್ನು ಓದಿದ ನಂತರ ಅವರ ಮನಸ್ಸು ಶಾಂತವಾಗಿತ್ತು.
(ಸೌಜನ್ಯ – VK News)
ಸಂಪಾದಕೀಯ ನಿಲುವುಹಿಂದೂಗಳಲ್ಲಿನ ಧರ್ಮಾಭಿಮಾನದ ಕೊರತೆಯಿಂದ ಈ ರೀತಿ ಅವರ ಶ್ರದ್ಧಾ ಸ್ಥಾನಗಳನ್ನು ಅವಮಾನಿಸಲಾಗುತ್ತದೆ. ಈ ರೀತಿ ಮುಸಲ್ಮಾನ ಅಥವಾ ಕ್ರೈಸ್ತ ಧರ್ಮದ ಭಾವನೆಗೆ ಧಕ್ಕೆ ತರುವ ಧೈರ್ಯ ಯಾರು ಮಾಡುವುದಿಲ್ಲ, ಇದನ್ನು ತಿಳಿಯರಿ ! ಓಪೆನಹಾಯಮರ ಈ ಹಾಲಿವುಡ್ ಚಲನಚಿತ್ರದ ನಿರ್ಮಾಪಕ ಕ್ರಿಸ್ಟೋಫರ್ ನೋಲಾನ್ ಮತ್ತು ಕಲಾವಿದರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದುಗಳು ಅನಿವಾರ್ಯಗೊಳಿಸಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!