|

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿಯ ಪಛೂವ ಡೆಹರಾಡೂನ್ ಪ್ರದೇಶದಲ್ಲಿ ‘ಲವ್ ಜಿಹಾದ್’ನ ತಾಣ ಆಗುತ್ತಿರುವುದು ಬಹಿರಂಗವಾಗಿದೆ. ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವರನ್ನು ಮತಾಂತರಗೊಳಿಸಿ ವಿವಾಹಕ್ಕಾಗಿ ಅನಿವಾರ್ಯಗೊಳಿಸಲಾಗುತ್ತಿದೆ. ಹಿಂದೂ ಸಂಘಟನೆಗಳ ಮಾಹಿತಿಯ ಪ್ರಕಾರ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಇಲ್ಲಿಯ ಉಪಹಾರಗೃಹಕ್ಕೆ ಕರೆತರಲಾಗುತ್ತದೆ. ಅಲ್ಲಿಯ ಕೋಣೆಗಳಲ್ಲಿ ಅವರ ಲೈಂಗಿಕ ಶೋಷಣೆ ಮಾಡಲಾಗುತ್ತದೆ. ಅದರ ಅಶ್ಲೀಲ ವಿಡಿಯೋ ತಯಾರಿಸಿ ನಂತರ ಆ ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡಿ ಅವರಿಗೆ ಮತಾಂತರ ಮತ್ತು ವಿವಾಹಕ್ಕಾಗಿ ಅನಿವಾರ್ಯಗೊಳಿಸುತ್ತಾರೆ.
ಕಳೆದ ಎರಡು ವಾರಗಳಲ್ಲಿ ಪಛೂವ ಡೆಹರಾಡೂನ್ ಇಲ್ಲಿ ಲವ್ ಜಿಹಾದ್ ನ ೮ ರಿಂದ ೧೦ ಪ್ರಕರಣಗಳು ಬೆಳಕಿಗೆ ಬಂದಿವೆ. ವರ್ತಮಾನ ಘಟನೆಯಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಹಿಂದೂ ಯುವತಿಗೆ ಫರಹಾನ್ ಇವನು ಪ್ರೀತಿಯ ಬಲೆಗೆ ಸೆಳೆದನು. ಆಕೆಯ ಜೊತೆಗೆ ಲೈಂಗಿಕ ಸಂಬಂಧ ಇರಿಸಿ ಅದರ ವಿಡಿಯೋ ತಯಾರಿಸಿದನು. ಮತ್ತು ಆಕೆಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು. ಆ ಯುವತಿ ಬೇರೆ ಯುವಕನ ಜೊತೆ ವಿವಾಹವಾದ ನಂತರ ಕೂಡ ಫರಹಾನ್ ಆಕೆಗೆ ಬ್ಲಾಕ್ ಮೇಲ್ ಮಾಡಿ ಹೋಟೆಲಿಗೆ ಕರೆಸುತ್ತಿದ್ದನು. ಇದರ ಮಾಹಿತಿ ‘ವೈದಿಕ ಮಿಷನ್’ ಈ ಸಂಘಟನೆಗೆ ದೊರೆತ ನಂತರ ಪೊಲೀಸರಿಗೆ ದೂರ ನೀಡಲಾಯಿತು. ಅದರ ನಂತರ ಪೊಲೀಸರು ಫರಹನನ್ನು ಬಂಧಿಸಿದರು. ಫರಹಾನಿಗೆ ಸಹಾಯ ಮಾಡುವ ಅವನ ಸಹೋದರ ನಯಿಮ್ ಸಲ್ಮಾನಿ ಇವನನ್ನು ಕೂಡ ಬಂಧಿಸಲಾಯಿತು. ಪಛೂವ ದೆಹರಾಡೂನ್ ಇಲ್ಲಿಯ ಲವ್ ಜಿಹಾದ್ ನ ೩ ಘಟನೆಯಲ್ಲಿನ ಆರೋಪಿಗಳು ಹಿಂದೆ ಕೇರಳಕ್ಕೆ ಹೋಗಿ ಬಂದಿದ್ದರು. ಇದರಿಂದ ಉತ್ತರಾಖಂಡದಲ್ಲಿನ ಮುಸಲ್ಮಾನ ಯುವಕರಿಗೆ ಕೇರಳದಲ್ಲಿ ಲವ್ ಜಿಹಾದ್ ನ ಪ್ರಶಿಕ್ಷಣ ನೀಡಲಾಗುತ್ತಿದೆಯೇ ?’ ಇದನ್ನು ಈಗ ಪೊಲೀಸರು ಹುಡುಕಬೇಕು. ಅದರ ಜೊತೆಗೆ ‘ಈ ಪ್ರದೇಶದಲ್ಲಿ ಲವ್ ಜಿಹಾದದ ಷಡ್ಯಂತ್ರ ರೂಪಿಸಲಾಗಿದೆಯೇ ? ಇದನ್ನು ಕೂಡ ಹುಡುಕಲಾಗುತ್ತಿದೆ.
उत्तराखंड में लव जिहाद का है क्या केरल कनेक्शन?
मुस्लिम लड़के ले रहे ट्रेनिंग?
पछुवा देहरादून में इस तरह के मामलों से खुफिया एजेंसियां हुईं चौकस। https://t.co/PRlpaOILDS
— Panchjanya (@epanchjanya) June 1, 2023
ಕಠಿಣ ಕ್ರಮ ಕೈಗೊಳ್ಳಿ ! – ಪೊಲೀಸರಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶ
ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಮತಾಂತರ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದಾರೆ. ‘ದೇವಭೂಮಿ ಉತ್ತರಾಖಂಡವು ಲವ್ ಜಿಹಾದ್ನ ನೆಲೆಯಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.
ಸಂಪಾದಕರ ನಿಲುವುದೇವಭೂಮಿ ಉತ್ತರಾಖಂಡನಲ್ಲಿ ಮುಸಲ್ಮಾನರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ; ಆದರೆ ಈ ಸಂಚು ನೋಡಿದರೆ ಮುಂದಿನ ಕೆಲವು ವರ್ಷಗಳಲ್ಲಿ ಅದರಲ್ಲಿ ಹೆಚ್ಚಳವಾದರೆ ಆಶ್ಚರ್ಯ ಏನು ಇಲ್ಲ ! |
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !