ಪರಾತ್ಪರ ಗುರು ಡಾ. ಆಠವಲೆಯವರು ಇತರ ಸಂತರಂತೆ ಸಮಾಜದವರನ್ನು ಭೇಟಿಯಾಗದಿರುವ ಕಾರಣ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ನೀವು ಇತರ ಸಂತರಂತೆ ಸಮಾಜದವರನ್ನು ಏಕೆ ಭೇಟಿ ಆಗುವುದಿಲ್ಲ ?, ಎಂದು ನನಗೆ ಕೆಲವರು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವೆಂದರೆ, ನಾನು ಭೇಟಿಯಾದ ನಂತರ ಸ್ಥಳ-ಕಾಲಕ್ಕನುಸಾರ ಕೆಲವರಿಗೆ ಭೇಟಿಯ ನಿಜವಾದ ಲಾಭವಾಗುತ್ತದೆ. ಇತರರನ್ನು ಭೇಟಿಯಾಗುವ ಬದಲು ನಾನು ಹೆಚ್ಚೆಚ್ಚು ಸಮಯ ಗ್ರಂಥಗಳನ್ನು ಬರೆಯುವ ಸೇವೆ ಮಾಡುತ್ತಿರುತ್ತೇನೆ. ಇದರಿಂದ ಇದು ವರೆಗೆ ೩೬೦ ಗ್ರಂಥಗಳನ್ನು ೧೭ ಭಾಷೆಗಳಲ್ಲಿ ೯೨ ಲಕ್ಷ ೧೧ ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಜಗತ್ತಿನ ಸಾವಿರಾರು ಜಿಜ್ಞಾಸುಗಳಿಗೆ ಈ ಗ್ರಂಥಗಳಿಂದ ಲಾಭ ವಾಗುತ್ತಿದೆ. ಮುಂದೆ ನೂರಾರು ವರ್ಷಗಳವರೆಗೆ ಲಕ್ಷಗಟ್ಟಲೆ ಜಿಜ್ಞಾಸುಗಳಿಗೆ ಅದರ ಲಾಭವಾಗಲಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ