
‘ಸನಾತನ ಸಂಸ್ಥೆಯಲ್ಲಿ ವಿದ್ಯಾವಾಚಸ್ಪತಿ (ಪಿ.ಹೆಚ್.ಡಿ.), ಆಧುನಿಕ ವೈದ್ಯರು, ಇಂಜಿನಿಯರ್ ನಂತಹ ಉನ್ನತ ವಿದ್ಯಾವಂತ ಸಾಧಕರು ನೌಕರಿ ಬಿಟ್ಟು ಪೂರ್ಣವೇಳೆ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ನೌಕರಿಯಲ್ಲಿ ಪ್ರತಿದಿನ ೮-೧೦ ಗಂಟೆಗಳ ಕೆಲಸ ಮಾಡಿದಾಗ ಪ್ರತಿ ತಿಂಗಳು ಸಾವಿರಾರು ರೂಪಾಯಿಗಳ ಸಂಬಳ ಸಿಗುತ್ತಿತ್ತು. ಸನಾತನ ಸಂಸ್ಥೆಯಲ್ಲಿ ನೌಕರಿಯಂತೆ ಸಂಬಳ ಸಿಗದಿದ್ದರೂ ಈ ಸಾಧಕರು ಪ್ರತಿದಿನ ತಾವಾಗಿಯೇ ನೌಕರಿಗಿಂತಲೂ ಹೆಚ್ಚು ಗಂಟೆಗಳ ಕಾಲ ಸೇವೆ ಮಾಡುತ್ತಾರೆ. ಏಕೆಂದರೆ, ಅವರಿಗೆ ನೌಕರಿಯ ಸ್ಥಳದನ ರಜ-ತಮಾತ್ಮಕ ಕೆಲಸಕ್ಕಿಂತ ಸತ್ವಗುಣವಾಗಿರುವ ಸೇವೆಯಲ್ಲಿ ಹೆಚ್ಚು ಆನಂದ ಸಿಗುತ್ತದೆ. ಅವರಿಗೆ ಈ ಆನಂದದ ಮುಂದೆ ಸಾವಿರಾರು ರೂಪಾಯಿಗಳು ನಗಣ್ಯವೆನಿಸುತ್ತದೆ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !