
ಆಭರಣಗಳನ್ನು ಧರಿಸಿದ ಸ್ತ್ರೀಯನ್ನು ನೋಡಿದಾಗ ಪೂಜ್ಯಭಾವವು ನಿರ್ಮಾಣವಾಗುತ್ತದೆ. ಇದರಿಂದ ಅವಳಲ್ಲಿನ ಮತ್ತು ಇತರರಲ್ಲಿನ ಶಕ್ತಿಯು ಜಾಗೃತವಾಗುತ್ತದೆ. ಇದೊಂದು ಪೂಜನೀಯ ಶಕ್ತಿಜಾಗೃತಿಯ ಸಣ್ಣ ಪೀಠವಾಗಿದೆ ಮತ್ತು ಸತತವಾಗಿ ದೇವತೆಯ ಸ್ಮರಣೆಯನ್ನು ಮಾಡಿಕೊಡುವ ಪ್ರತಿಮೆಯಾಗಿದೆ. ಸ್ಥೂಲದಲ್ಲಿನ ಪೂರ್ಣತ್ವದೆಡೆಗಿನ ಈ ಮಾರ್ಗಕ್ರಮಣವು ನಿರ್ಗುಣದ ಅನುಭೂತಿ ನೀಡುವಂತಹದ್ದಾಗಿದೆ. – ಸೌ. ರಂಜನಾ ಗಡೇಕರ
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
ಆಲದ ಮರದ ಮಹಾತ್ಮೆ
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ