ಎಲ್ಲ ಸಾಧಕರಿಗೆ ಮಹತ್ವದ ಸೂಚನೆ

‘ಸಂಚಾರವಾಣಿಯಲ್ಲಿ ಮಾತ ನಾಡುವಾಗ ಸಾಧಕರು ‘ನಮಸ್ಕಾರ ಈ ಮಾತಿನಿಂದ ಮಾತನಾಡಲು ಆರಂಭಿಸುತ್ತಾರೆ. ಇನ್ನು ಮುಂದೆ ಸಪ್ತರ್ಷಿಗಳ ಆಜ್ಞೆಯಂತೆ ಸಂಚಾರಿವಾಣಿಯಲ್ಲಿ ಮಾತನಾಡುವಾಗ ಎಲ್ಲ ಸಾಧಕರು ‘ಹರಿ ಓಂ ಎಂದು ಹೇಳಿ ಪರಸ್ಪರ ಮಾತನ್ನು ಆರಂಭಿಸಿರಿ. ಸಾಧಕರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿ ಅವರೊಂದಿಗೆ ಮಾತನಾಡುವಾಗ ಮಾತ್ರ ‘ನಮಸ್ಕಾರ ಎಂದು ಹೇಳಬೇಕು.
ಪ.ಪೂ. ಭಕ್ತರಾಜ ಮಹಾರಾಜರು ‘ಹರಿ ಓಂ ತತ್ಸತ್ ಈ ಜಪವನ್ನು ಮಾಡುತ್ತಿದ್ದರು. ‘ಹರಿ ಓಂ ಎಂದು ಹೇಳಿದ್ದರಿಂದ ಎಲ್ಲ ಸಾಧಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ಸ್ಮರಣೆಯಾಗುವುದು, ಅದೇರೀತಿ ಅವರ ಆಶೀರ್ವಾದ ಹಾಗೂ ಚೈತನ್ಯವೂ ಸಿಗಲಿದೆ.
ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳನ್ನು ಪ್ರತ್ಯಕ್ಷ ಭೇಟಿಯಾದಾಗ, ಅದೇರೀತಿ ಅವರೊಂದಿಗೆ ಸಂಚಾರವಾಣಿಯಲ್ಲಿ ಮಾತನಾಡುವಾಗ ಎಂದಿನಂತೆ ‘ನಮಸ್ಕಾರ ಎಂದು ಹೇಳಿ ಮಾತನಾಡಲು ಆರಂಭಿಸಿರಿ.
– (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೩.೨೦೨೦)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !