
ಪಾಟಲಿಪುತ್ರ (ಬಿಹಾರ) – ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ. ಯಿಂದ) ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿನ ಕುವಾನವ ಗ್ರಾಮದಲ್ಲಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೮ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದರಲ್ಲಿ ರಿಯಾಝ್ ಮಾರುಫ್ ಇವನ ಸಮಾವೇಶ ಇದೆ. ರಾಜ್ಯದಲ್ಲಿನ ಪುಲವಾರಿ ಶರೀಫನು ಪಿ.ಎಫ್. ಐ.ಗಾಗಿ ತರಬೇತಿ ಕೇಂದ್ರ ನಡೆಸುತ್ತಿದ್ದರು. ಆಗಿನಿಂದ ಪೊಲೀಸರು ಅದರ ಶೋಧ ನಡೆಸಿದ್ದರು. ಅಯೋಧ್ಯೆಯಲ್ಲಿ ಕಟ್ಟುತ್ತಿರುವ ಶ್ರೀರಾಮಮಂದಿರದ ಮೂರ್ತಿಗಾಗಿ ನೇಪಾಳದಿಂದ ಆ ಸಾಲಿಗ್ರಾಮ ಶಿಲೆಯನ್ನು ಈ ಗ್ರಾಮದಿಂದ ತರುತ್ತಿದ್ದರು. ಈ ಹಿಂದೆಯೇ ಶ್ರೀರಾಮಮಂದಿರದ ಮೇಲೆ ದಾಳಿ ನಡೆಸುವ ಬೆದರಿಕೆ ನೀಡಿದ್ದರಿಂದ ಬಂಧಿಸಿರುವ ಕಾರ್ಯಕರ್ತರನ್ನು ಅದೇ ದೃಷ್ಟಿಯಿಂದ ನೋಡಲಾಗುತ್ತಿದೆ.
ಪುಲವಾರಿ ಶರೀಫ್ ಇಲ್ಲಿ ನಡೆಸಿರುವ ದಾಳಿಯಲ್ಲೇ ಪಿ.ಎಫ್.ಐ. ೨೦೪೭ ವರೆಗೆ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಉದ್ದೇಶ ಇಟ್ಟಿರುವ ಬಗ್ಗೆ ಮಾಹಿತಿ ದೊರೆತ್ತಿತ್ತು. ಆ ಸಮಯದಲ್ಲಿ ಶ್ರೀರಾಮ ಮಂದಿರದ ಸ್ಥಳದಲ್ಲಿ ಮತ್ತೆ ಮಸೀದಿ ಕಟ್ಟುವ ಉಲ್ಲೇಖ ಮಾಡಿರುವುದು ಬೆಳಕಿಗೆ ಬಂದಿದೆ.
‘ನೀಟ್’ ಮರುಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ತಜ್ಞರಿಗೆ ಜೂನ್ 21 ರವರೆಗೆ ಅಜ್ಞಾತವಾಸ!
ಕೋಟ್ಯಧಿಪತಿ ಹಿಂದೂ ಯುವಕನ ಮತಾಂತರ ಪ್ರಕರಣದಲ್ಲಿ ಮುಸ್ಲಿಂ ಮಹಿಳಾ ಜಿಮ್ ಟ್ರೈನರ್ ಮತ್ತು ಆಕೆಯ ತಂದೆಯ ಬಂಧನ : Shamli Conversion
ಬಿಜನೌರ್ (ಉತ್ತರ ಪ್ರದೇಶ) ನಲ್ಲಿ ‘ನಕಲಿ’ ವೈದ್ಯ ಫೈಜಾನ್ ನಿಂದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಮತಾಂತರಕ್ಕೆ ಒತ್ತಡ : Bijnor Hindu Woman Rape
ಭಾರತ-ನೇಪಾಳ ಗಡಿಯ ಬಳಿ ಸಿಕ್ಕಿಬಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಜಹಾಂಗೀರ್ ಖಾನ್ : Jahangir Khan Arrest
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ಒಡಿಶಾ: ಇಂಜಿನಿಯರ್ನಿಂದ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ವಶ