
ಢಾಕಾ (ಬಾಂಗ್ಲಾದೇಶ) – ನೆತರಕೊನಾ ಜಿಲ್ಲೆಯಲ್ಲಿನ ಮೋಹನಗಂಜ ನಾರಾಯಿಚ ಗ್ರಾಮದಲ್ಲಿ ಜನವರಿ ೨೬ ರ ವಸಂತ ಪಂಚಮಿಯ ದಿನದಂದು ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಪೂಜೆ ನಡೆಯುತ್ತಿರುವಾಗಲೇ ಮಂಟಪದ ಮೇಲೆ ದಾಳಿ ಮಾಡಿ ಮೂರ್ತಿಯನ್ನು ಧ್ವಂಸಗೊಳಿಸಿದರು. ಈ ಘಟನೆಯಲ್ಲಿ ಇಬ್ಬರೂ ಹಿಂದುಗಳು ಗಾಯಗೊಂಡರು. ದಾಳಿಯ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೬ ಜನರನ್ನು ಬಂಧಿಸಿದ್ದಾರೆ. ನೇತರಕೋನಾ ಜಿಲ್ಲೆಯ ಪೂರಬಧಾಲಾ ಮಾರುಕಟ್ಟೆಯಲ್ಲಿ ಜನವರಿ ೨೩ ರಂದು ಕೂಡ ಮುಸಲ್ಮಾನರಿಂದ ದಾಳಿ ನಡೆಸಿ ಶ್ರೀ ಸರಸ್ವತಿ ದೇವಿಯ ಮೂರ್ತಿಯ ಜೊತೆಗೆ ಇತರ ದೇವತೆಗಳ ಮೂರ್ತಿಗಳು ಕೂಡ ಭಗ್ನಗೊಳಿಸಿದ್ದರು.
#Bangladesh
Today, stolen gold ornaments of the famous Kali temple were found in a field near Nandirkhal Azad Club. Police couldn’t recover them or identify the thieves. https://t.co/sqIkH2tqhZ pic.twitter.com/0Reo90fP9w— Hindu Voice (@HinduVoice_in) January 27, 2023
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರ ಪ್ರಕಾರ ಮೂರ್ತಿ ಪೂಜೆ ಇಸ್ಲಾಂನಲ್ಲಿ ಒಪ್ಪುವುದಿಲ್ಲದ್ದರಿಂದ ಅವರು ಇಲ್ಲಿಯವರೆಗಿನ ಇತಿಹಾಸ ಮೂರ್ತಿ ಬಗ್ನ ಮಾಡುವುದು, ಅದು ಇಂದಿಗೂ ಕೂಡ ಅದೇ ರೀತಿಯ ಕೃತ್ಯ ಮಾಡುತ್ತಾರೆ; ಆದರೆ ಇಂತಹವರಿಗೆ ಯಾರು ಕೂಡ ಜಾತ್ಯಾತೀತತೆಯ, ಸರ್ವಧರ್ಮ ಸಮಭಾವದ, ಪ್ರಗತಿಪರದ ಮುಂತಾದವರು ಉಪದೇಶ ಮಾಡುವ ಪ್ರಯತ್ನ ಮಾಡುವುದಿಲ್ಲ; ಆದರೆ ಹಿಂದುಗಳಿಗೆ ಈ ಉಪದೇಶ ನೀಡಿ ಅನೇಕ ದಶಕಗಳಿಂದ ಅವರನ್ನು ಪ್ರಜ್ಞ ಹೀನರನ್ನಾಗಿ ಮಾಡಿದ್ದಾರೆ, ಇದು ಹಿಂದುಗಳು ತಿಳಿದುಕೊಳ್ಳುವ ದಿನವೇ ಸುದಿನ ! |
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !
ಬಿಜನೌರ್ (ಉತ್ತರ ಪ್ರದೇಶ) ನಲ್ಲಿ ‘ನಕಲಿ’ ವೈದ್ಯ ಫೈಜಾನ್ ನಿಂದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಮತಾಂತರಕ್ಕೆ ಒತ್ತಡ : Bijnor Hindu Woman Rape