
ಢಾಕಾ (ಬಾಂಗ್ಲಾದೇಶ) – ನೆತರಕೊನಾ ಜಿಲ್ಲೆಯಲ್ಲಿನ ಮೋಹನಗಂಜ ನಾರಾಯಿಚ ಗ್ರಾಮದಲ್ಲಿ ಜನವರಿ ೨೬ ರ ವಸಂತ ಪಂಚಮಿಯ ದಿನದಂದು ಮುಸಲ್ಮಾನರಿಂದ ಶ್ರೀ ಸರಸ್ವತಿ ದೇವಿಯ ಪೂಜೆ ನಡೆಯುತ್ತಿರುವಾಗಲೇ ಮಂಟಪದ ಮೇಲೆ ದಾಳಿ ಮಾಡಿ ಮೂರ್ತಿಯನ್ನು ಧ್ವಂಸಗೊಳಿಸಿದರು. ಈ ಘಟನೆಯಲ್ಲಿ ಇಬ್ಬರೂ ಹಿಂದುಗಳು ಗಾಯಗೊಂಡರು. ದಾಳಿಯ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ೬ ಜನರನ್ನು ಬಂಧಿಸಿದ್ದಾರೆ. ನೇತರಕೋನಾ ಜಿಲ್ಲೆಯ ಪೂರಬಧಾಲಾ ಮಾರುಕಟ್ಟೆಯಲ್ಲಿ ಜನವರಿ ೨೩ ರಂದು ಕೂಡ ಮುಸಲ್ಮಾನರಿಂದ ದಾಳಿ ನಡೆಸಿ ಶ್ರೀ ಸರಸ್ವತಿ ದೇವಿಯ ಮೂರ್ತಿಯ ಜೊತೆಗೆ ಇತರ ದೇವತೆಗಳ ಮೂರ್ತಿಗಳು ಕೂಡ ಭಗ್ನಗೊಳಿಸಿದ್ದರು.
#Bangladesh
Today, stolen gold ornaments of the famous Kali temple were found in a field near Nandirkhal Azad Club. Police couldn’t recover them or identify the thieves. https://t.co/sqIkH2tqhZ pic.twitter.com/0Reo90fP9w— Hindu Voice (@HinduVoice_in) January 27, 2023
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರ ಪ್ರಕಾರ ಮೂರ್ತಿ ಪೂಜೆ ಇಸ್ಲಾಂನಲ್ಲಿ ಒಪ್ಪುವುದಿಲ್ಲದ್ದರಿಂದ ಅವರು ಇಲ್ಲಿಯವರೆಗಿನ ಇತಿಹಾಸ ಮೂರ್ತಿ ಬಗ್ನ ಮಾಡುವುದು, ಅದು ಇಂದಿಗೂ ಕೂಡ ಅದೇ ರೀತಿಯ ಕೃತ್ಯ ಮಾಡುತ್ತಾರೆ; ಆದರೆ ಇಂತಹವರಿಗೆ ಯಾರು ಕೂಡ ಜಾತ್ಯಾತೀತತೆಯ, ಸರ್ವಧರ್ಮ ಸಮಭಾವದ, ಪ್ರಗತಿಪರದ ಮುಂತಾದವರು ಉಪದೇಶ ಮಾಡುವ ಪ್ರಯತ್ನ ಮಾಡುವುದಿಲ್ಲ; ಆದರೆ ಹಿಂದುಗಳಿಗೆ ಈ ಉಪದೇಶ ನೀಡಿ ಅನೇಕ ದಶಕಗಳಿಂದ ಅವರನ್ನು ಪ್ರಜ್ಞ ಹೀನರನ್ನಾಗಿ ಮಾಡಿದ್ದಾರೆ, ಇದು ಹಿಂದುಗಳು ತಿಳಿದುಕೊಳ್ಳುವ ದಿನವೇ ಸುದಿನ ! |
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map