ಸಾಕ್ಷ್ಯಚಿತ್ರ ಮೇಲೆ ನಿಷೇಧವಿರುವಾಗಲೂ ಕಮ್ಯುನಿಸ್ಟ ವಿದ್ಯಾರ್ಥಿ ಸಂಘಟನೆಯಿಂದ ತೋರಿಸುವ ಪ್ರಯತ್ನ ! |

ನವದೆಹಲಿ – ಗುಜರಾತದಲ್ಲಿನ ೨೦೦೨ ರ ದಂಗೆ ಮತ್ತು ಅದರಲ್ಲಿಯೂ ಗುಜರಾತನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಸಹಭಾಗ ಈ ರೀತಿಯ ಮಂಡನೆ ಮಾಡಿರುವ ‘ಬಿ.ಬಿ.ಸಿ. ನ್ಯೂಸ್’ ಈ ವೃತ್ತವಾಹಿನಿಯ ಸಾಕ್ಷ್ಯಚಿತ್ರವು ಇಲ್ಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ (ಜೆ.ಎನ್.ಯು.) ತೋರಿಸಿದ್ದರಿಂದ ವಿವಾದವಾಯಿತು. ಕಮ್ಯುನಿಸ್ಟ ವಿಚಾರದ ‘ಜೆ.ಎನ್.ಯು.’ ವಿದ್ಯಾರ್ಥಿ ಸಂಘಟನೆಯು ಜನವರಿ ೨೪ ರಂದು ರಾತ್ರಿ ೯ ಗಂಟೆಗೆ ಸಕ್ಷ್ಯಚಿತ್ರ ತೋರಿಸಲು ಪ್ರಯತ್ನಿಸಿತು; ಆದರೆ ಅದಕ್ಕೆ ವಿರೋಧವಾದ ಕಾರಣ ಅದನ್ನು ತೋರಿಸಲು ಸಾಧ್ಯವಾಗಲಿಲ್ಲ. ವಿಶೇಷವೆಂದರೆ ಕೇಂದ್ರ ಸರಕಾರವು ಈ ಭಾರತದಲ್ಲಿ ಈ ಸಕ್ಷ್ಯಚಿತ್ರದ ಮೇಲೆ ನಿರ್ಬಂಧ ಹೇರಿರುವಾಗಲೂ ಅದನ್ನು ತೋರಿಸಲಾಗುತ್ತಿತ್ತು.
#FirstOnTNNavbharat: JNU में BBC की बैन डॉक्यूमेंट्री पर बवाल, पथराव के बाद वसंतकुंज थाने तक मार्च निकाल रहे छात्र
कैसे हुई हंगामे की शुरुआत? @aishvaryjain दे रहे हैं पूरी जानकारी#BBC #BBCDocumentary #BBCDocumentaryRow #JNU #JNUCampus pic.twitter.com/TDlxCGTj7q
— Times Now Navbharat (@TNNavbharat) January 24, 2023
ಜೆ.ಎನ್.ಯು. ಆಡಳಿತದವರು ಈ ಸಕ್ಷ್ಯಚಿತ್ರ ಪ್ರದರ್ಶನವನ್ನು ತಡೆಗಟ್ಟಲು ವಿಶ್ವವಿದ್ಯಾಲಯದ ಇಂಟರ್ನೆಟ್ ಮತ್ತು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿದರು, ಎಂದು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ. ಅನಂತರ ಈ ಸಕ್ಷ್ಯಚಿತ್ರವನ್ನು ವಿರೋಧಿಸುವ ವಿದ್ಯಾರ್ಥಿಗಳು ಮತ್ತು ಬೆಂಬಲಿಸುವ ವಿದ್ಯಾರ್ಥಿಗಳಲ್ಲಿ ವಿವಾದ ನಡೆಯಿತು. ‘ಈ ವೇಳೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಕಲ್ಲು ತೂರಾಟ ಮಾಡಿದರು’, ಎಂದು ‘ಜೆ.ಎನ್.ಯು.’ ಸಂಘಟನೆಯು ಆರೋಪಿಸಿದೆ.
ಸಂಪಾದಕೀಯ ನಿಲುವುಇಂತಹ ಹಿಂದೂದ್ವೇಷಿ ಹಾಗೂ ಕಾನೂನು ದ್ರೋಹಿ ಕಮ್ಯುನಿಷ್ಟ ವಿದ್ಯಾರ್ಥಿ ಸಂಘಟನೆಯ ಮೇಲೆ ಸರಕಾರ ನಿರ್ಬಂಧ ಹೇರಬೇಕು ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath