
‘ಭಾರತದಲ್ಲಿ ಚುನಾವಣೆಯಲ್ಲಿ ಭಾವಹಿಸಿದ ಒಟ್ಟು ಅಭ್ಯರ್ಥಿಗಳ ಪೈಕಿ ಸುಮಾರು ಶೇ. ೩೦ ಕ್ಕೂ ಹೆಚ್ಚು ಅಭ್ಯರ್ಥಿಗಳು ಕೋಟ್ಯಾಧೀಶರು ಇರುತ್ತಾರೆ. ಹೀಗಿರುವಾಗ ‘ಉತ್ತರಾಖಂಡ ಪ್ರಳಯ, ಓಡಿಶಾ ಮತ್ತು ಆಂಧ್ರಪ್ರದೇಶದಲ್ಲಿನ ಬಿರುಗಾಳಿ, ಆಸಾಮ್ದಲ್ಲಿನ ನೆರೆಯಂತಹ ರಾಷ್ಟ್ರೀಯ ವಿಪತ್ತುಗಳ ಸಮಯದಲ್ಲಿ ಜನರಿಗೆ ನೆರವು ಮಾಡಲು ಆಗ್ರಹಿಸುವ ಈ ಕೋಟ್ಯಾಧೀಶರು ತಾವು ಸ್ವತಃ ಎಷ್ಟು ನೆರವು ಮಾಡುತ್ತಾರೆ’, ಎಂಬುದು ಚಿಂತನೆಯ ವಿಷಯವಾಗಿದೆ.
ಒಬ್ಬ ನಿಜವಾದ ಹಿಂದೂ ಎಲ್ಲರಿಗೂ ಸಮಾನವಾಗಿ ನಡೆಸಿಕೊಳ್ಳುತ್ತಾನೆ ! : Annamalai
ರೈತರ ಪರಿಹಾರಕ್ಕೆ ಶ್ರೇಯಸ್ಸಿನ ಕಿತ್ತಾಟ: ಕಾಂಗ್ರೆಸ್-ಭಾಜಪ ವಾಗ್ವಾದ
ಗ್ರೇಟ್ ನಿಕೋಬಾರ್ ಪ್ರಕಲ್ಪ…. ಪರಿಸರವಾದ ಮುಖವಾಡ ಆದರೆ ಭಾರತವಿರೋಧಿ ಸಂಚು !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ರಾಜೀನಾಮೆ
ರಾಜಕೀಯ ಪಕ್ಷಾಂತರದ ಘಟನೆಗಳಲ್ಲಿ ಮಧ್ಯಪ್ರವೇಶಿಸಲು ಕೋರಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.