ನ್ಯಾಯಾಲಯವು ಯಶರಾಜ ಪ್ರೊಡಕ್ಷನ್ ಗೆ ಕಾರಣ ಹೇಳಿ ನೋಟಿಸ್ ಜಾರಿ ಮಾಡಿದೆ !

ಶ್ರೀರಾಮಪುರ (ಜಿಲ್ಲಾ ನಗರ) – ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಇವರು ಮುಖ್ಯಪಾತ್ರದಲ್ಲಿ ನಟಿಸಿರುವ ಮುಂಬರಲಿರುವ ಪಠಾಣ್ ಎಂಬ ವಾದಗ್ರಸ್ತ ಚಲನಚಿತ್ರದ ವಿರುದ್ಧ ಶ್ರೀರಾಮಪುರದ ನ್ಯಾಯಾಲಯದಲ್ಲಿ ಸುರೇಶ ಪಾಟೀಲ ಇವರು ಮೊಕದ್ದಮೆ ದಾಖಲಿಸಿದ್ದಾರೆ. ಯಾವುದಾದರೂ ಚಲನಚಿತ್ರದ ಜಾಹೀರಾತು ನೀಡುವಾಗ ಕೇಂದ್ರ ಚಲನಚಿತ್ರ ಪರೀಕ್ಷಣ ಮಂಡಳಿಯಿಂದ (ಸೆನ್ಸಾರ್ ಬೋರ್ಡಿನಿಂದ) ನೀಡಿರುವ ಎಲ್ಲರಿಗಾಗಿ /ಕೇವಲ ಪ್ರೌಢರಿಗಾಗಿ (ಯು/ಎ) ಪ್ರಮಾಣಪತ್ರ ತೋರಿಸುವುದು ಅವಶ್ಯಕವಾಗಿರುತ್ತದೆ; ಆದರೆ ಪಠಾಣ್ ಚಲನಚಿತ್ರದ ಸಂಕ್ಷಿಪ್ತ ಭಾಗ (ಟೀಸರ್) ಮತ್ತು ‘ಬೇಶರಮ ರಂಗ ಈ ಹಾಡನ್ನು ತೋರಿಸುವಾಗ ಇದರ ಪ್ರಮಾಣಪತ್ರ ತೋರಿಸಲಾಗಿಲ್ಲ. ಆದ್ದರಿಂದ ಈ ಚಲನಚಿತ್ರವನ್ನು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಟೀಸರ್, ಟ್ರೈಲರ್, ಹಾಡುಗಳು, ದೃಶ್ಯಗಳು, ಜಾಹೀರಾತು, ಹೋರ್ಡಿಂಗ್, ಪೋಸ್ಟರ್ ‘ಯು /ಎ ಪ್ರಮಾಣಪತ್ರವಿಲ್ಲದೇ ಪ್ರಸಾರ ಮಾಡಬಾರದು, ಇದಕ್ಕಾಗಿ ಈ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯವು ಯಶರಾಜ ಪ್ರೊಡಕ್ಷನ್ ಇವರಿಗೆ ಕಾರಣ ಹೇಳಿ ನೋಟಿಸ್ ಜಾರಿ ಮಾಡಿದೆ .
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ