


ನನ್ನ ಮನೆಯ ದೇವರಕೋಣೆಯಲ್ಲಿರುವ ‘ಶ್ರೀ ಗುರುದೇವ ದತ್ತ |’ ಈ ಛಾಯಾಚಿತ್ರದಲ್ಲಿ ಕಳೆದ ೭-೮ ತಿಂಗಳುಗಳಿಂದ ಮುಂದಿನ ಬದಲಾವಣೆಗಳು ಅರಿವಾಗುತ್ತಿದೆ.
೧. ದತ್ತಾತ್ರೇಯ ದೇವರ ಈ ಹಿಂದಿನ ಛಾಯಾಚಿತ್ರದಲ್ಲಿ, ಹಿನ್ನೆಲೆಯ ಬಣ್ಣವು ಕಡು ನೀಲಿ ಬಣ್ಣದ್ದಾಗಿತ್ತು. ಈಗ ಆ ಬಣ್ಣವು ತಿಳಿಯಾಗಿ ಬಿಳಿ ಬಣ್ಣದ ಪ್ರಮಾಣವು ಹೆಚ್ಚಾಗಿದೆ.
೨. ದತ್ತ ದೇವರ ಪೂಜೆ ಮಾಡಲಿಕ್ಕಾಗಿ ಶ್ರೀ ಗುರುದೇವ ದತ್ತರ ಛಾಯಾಚಿತ್ರವನ್ನು ಕೈಯಲ್ಲಿ ಹಿಡಿದಾಗ ‘ನಾನು ಧ್ಯಾನಾವಸ್ಥೆಗೆ ಹೋಗುತ್ತಿದ್ದೇನೆ’ ಎಂದು ನನಗನಿಸುತ್ತದೆ.
– (ಪೂ.) ಶ್ರೀಮತಿ ಉಷಾ ಕುಲಕರ್ಣಿ, ಪುಣೆ (೧೧.೯.೨೦೨೨)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು