


ನನ್ನ ಮನೆಯ ದೇವರಕೋಣೆಯಲ್ಲಿರುವ ‘ಶ್ರೀ ಗುರುದೇವ ದತ್ತ |’ ಈ ಛಾಯಾಚಿತ್ರದಲ್ಲಿ ಕಳೆದ ೭-೮ ತಿಂಗಳುಗಳಿಂದ ಮುಂದಿನ ಬದಲಾವಣೆಗಳು ಅರಿವಾಗುತ್ತಿದೆ.
೧. ದತ್ತಾತ್ರೇಯ ದೇವರ ಈ ಹಿಂದಿನ ಛಾಯಾಚಿತ್ರದಲ್ಲಿ, ಹಿನ್ನೆಲೆಯ ಬಣ್ಣವು ಕಡು ನೀಲಿ ಬಣ್ಣದ್ದಾಗಿತ್ತು. ಈಗ ಆ ಬಣ್ಣವು ತಿಳಿಯಾಗಿ ಬಿಳಿ ಬಣ್ಣದ ಪ್ರಮಾಣವು ಹೆಚ್ಚಾಗಿದೆ.
೨. ದತ್ತ ದೇವರ ಪೂಜೆ ಮಾಡಲಿಕ್ಕಾಗಿ ಶ್ರೀ ಗುರುದೇವ ದತ್ತರ ಛಾಯಾಚಿತ್ರವನ್ನು ಕೈಯಲ್ಲಿ ಹಿಡಿದಾಗ ‘ನಾನು ಧ್ಯಾನಾವಸ್ಥೆಗೆ ಹೋಗುತ್ತಿದ್ದೇನೆ’ ಎಂದು ನನಗನಿಸುತ್ತದೆ.
– (ಪೂ.) ಶ್ರೀಮತಿ ಉಷಾ ಕುಲಕರ್ಣಿ, ಪುಣೆ (೧೧.೯.೨೦೨೨)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !